ಶ್ರೀರಂಗಪಟ್ಟಣದ ತಾಲೂಕಿನಲ್ಲಿ ತಡ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿ ದ್ದು,ಬಿರುಗಾಳಿ ಗಂಜಾಮ್ ನ ಅಂಬೇ ಡ್ಕರ್ ಬೀದಿಯಲ್ಲಿ ಸುಮಾರು ಐದಾರು ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿ ದು ಬಿದ್ದಿವೆ. ಜನ ವಸತಿ ಪ್ರದೇಶದಲ್ಲಿ
ವಿದ್ಯುತ್ ಕಂಬ ಮುರಿದಿದ್ದು ಹಲವು ವಾಹನಗಳು ಜಖಂ ಗೊಂಡಿದ್ದು, ಯಾ ವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾ ರಣ ವಿದ್ಯುತ್ ಸಂಪರ್ಕ ಕಡಿತ ಗೊಂ ಡಿದೆ.ಸೆಸ್ಕ್ ಸಿಬ್ಬಂದಿಗಳು ದುರಸ್ಥಿ ಕಾ ರ್ಯ ನಡೆಸಲು ಮುಂದಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada