ಶ್ರೀರಂಗಪಟ್ಟಣದ ತಾಲೂಕಿನಲ್ಲಿ ತಡ ರಾತ್ರಿ ಬಿರುಗಾಳಿ ಸಹಿತ ಮಳೆ!

ಶ್ರೀರಂಗಪಟ್ಟಣದ ತಾಲೂಕಿನಲ್ಲಿ ತಡ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿ ದ್ದು,ಬಿರುಗಾಳಿ ಗಂಜಾಮ್ ನ ಅಂಬೇ ಡ್ಕರ್ ಬೀದಿಯಲ್ಲಿ ಸುಮಾರು ಐದಾರು ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿ ದು ಬಿದ್ದಿವೆ. ಜನ ವಸತಿ ಪ್ರದೇಶದಲ್ಲಿ
ವಿದ್ಯುತ್ ಕಂಬ ಮುರಿದಿದ್ದು ಹಲವು ವಾಹನಗಳು ಜಖಂ ಗೊಂಡಿದ್ದು, ಯಾ ವುದೇ ಪ್ರಾಣಾಪಾಯ ಸಂಭವಿಸಿಲ್ಲ‌. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾ ರಣ ವಿದ್ಯುತ್ ಸಂಪರ್ಕ ಕಡಿತ ಗೊಂ ಡಿದೆ‌.ಸೆಸ್ಕ್ ಸಿಬ್ಬಂದಿಗಳು ದುರಸ್ಥಿ ಕಾ ರ್ಯ ನಡೆಸಲು ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕ್ರೀಡಾಂಗಣ.!

Thu May 5 , 2022
ಮೇ 1ರಂದು ನಡೆದಿದ್ದ ಮದ್ದೂರು ಉತ್ಸವ.ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆಯೋಜಿಸಿದ್ದ ಉತ್ಸವ. ಸಚಿವರಾದ ಅಶ್ವತ್ಥ್ ನಾರಾಯಣ, ಗೋಪಾಲಯ್ಯ, ನಾರಾಯಣ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯೋಗೇಶ್ವರ್ ಭಾಗಿಯಾಗಿದ್ದ ಕಾರ್ಯಕ್ರಮ. ಉತ್ಸವ ಮುಗಿದು 5 ದಿನವಾದ್ರೂ ತೆರವಾಗದ ಶಾಮಿಯಾನ.ಶಾಮಿಯಾನ ತೆರವುಗೊಳಿಸದ ಆಯೋಜಕರು. ಪಟ್ಟಣದ ಕ್ರೀಡಾಪಟುಗಳ ಅಭ್ಯಾಸ, ಸ್ಥಳೀಯರ ವಾಯು ವಿಹಾರಕ್ಕೆ ತೊಂದರೆ. ತಾಲೂಕು ಆಡಳಿತ, ಪುರಸಭೆ ವಿರುದ್ಧ ಹಿಡಿಶಾಪ.ಕ್ರೀಡಾಂಗಣದಲ್ಲಿ ತಾಂಡವವಾಡುತ್ತಿರುವ ಅಶುಚಿತ್ವ. ನಿತ್ಯವೂ ಮಳೆ ಬಿದ್ದು ಅಧ್ವಾನಗೊಂಡಿರುವ ಕ್ರೀಡಾಂಗಣ.ಪ್ಲಾಸ್ಟಿಕ್, […]

Advertisement

Wordpress Social Share Plugin powered by Ultimatelysocial