ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕ್ರೀಡಾಂಗಣ.!

ಮೇ 1ರಂದು ನಡೆದಿದ್ದ ಮದ್ದೂರು ಉತ್ಸವ.ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆಯೋಜಿಸಿದ್ದ ಉತ್ಸವ.
ಸಚಿವರಾದ ಅಶ್ವತ್ಥ್ ನಾರಾಯಣ, ಗೋಪಾಲಯ್ಯ, ನಾರಾಯಣ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯೋಗೇಶ್ವರ್ ಭಾಗಿಯಾಗಿದ್ದ ಕಾರ್ಯಕ್ರಮ.
ಉತ್ಸವ ಮುಗಿದು 5 ದಿನವಾದ್ರೂ ತೆರವಾಗದ ಶಾಮಿಯಾನ.ಶಾಮಿಯಾನ ತೆರವುಗೊಳಿಸದ ಆಯೋಜಕರು.
ಪಟ್ಟಣದ ಕ್ರೀಡಾಪಟುಗಳ ಅಭ್ಯಾಸ, ಸ್ಥಳೀಯರ ವಾಯು ವಿಹಾರಕ್ಕೆ ತೊಂದರೆ.
ತಾಲೂಕು ಆಡಳಿತ, ಪುರಸಭೆ ವಿರುದ್ಧ ಹಿಡಿಶಾಪ.ಕ್ರೀಡಾಂಗಣದಲ್ಲಿ ತಾಂಡವವಾಡುತ್ತಿರುವ ಅಶುಚಿತ್ವ.
ನಿತ್ಯವೂ ಮಳೆ ಬಿದ್ದು ಅಧ್ವಾನಗೊಂಡಿರುವ ಕ್ರೀಡಾಂಗಣ.ಪ್ಲಾಸ್ಟಿಕ್, ಕಸ, ಕಡ್ಡಿಗಳಿಂದ ತುಂಬಿ ಹೋಗಿರುವ ಕ್ರೀಡಾಂಗಣ.
ಎಲ್ಲೆಂದರಲ್ಲಿ ಬಿದ್ದಿರುವ ಊಟ, ತಿಂಡಿ ಪ್ಲೇಟ್ ಗಳು.ಉಳಿದ ಆಹಾರವನ್ನೆಲ್ಲಾ ಅಲ್ಲಲ್ಲೇ ಬಿಸಾಡಿರುವ ಆಯೋಜಕರು.
ಸುತ್ತಮುತ್ತ ಗಬ್ಬು ನಾರುತ್ತಿರುವ ಕ್ರೀಡಾಂಗಣ.ಕೂಡಲೇ ಶಾಮಿಯಾನ ತೆರವುಗೊಳಿಸಿ, ಕ್ಲೀನ್ ಮಾಡುವಂತೆ ಆಗ್ರಹ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!

Thu May 5 , 2022
ಚಾಮರಾಜನಗರ:ವಾಹನ ದಟ್ಟಣೆ ನಿಯಂತ್ರಿಸಬೇಕಾದ ಪೊಲೀಸರ ವಾಹನವೇ ರಸ್ತೆ ಮಧ್ಯೆ ಕೆಟ್ಟು ನಿಂತು ಅವಾಂತರ ಸೃಷ್ಟಿಸಿರುವ ಘಟನೆ ಹನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿದೆ. ಬಂದೋಬಸ್ತ್ ಗಾಗಿ ಆಗಮಿಸಿದ್ದ Swaraz Mazda ವ್ಯಾನ್ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಇದರಿಂದಾಗಿ, ಇತರೆ ವಾಹನಗಳು ಹಾಗೂ ಸಾರ್ವಜನಿಕರು ಕಿರಿಕಿರಿಯನ್ನೂ ಅನುಭವಿಸಿದ್ದಾರೆ. ಇನ್ನೂ ಅಲ್ಲೇ ಇದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ತಳ್ಳು-ಐಸಾ ಎಂದು ವ್ಯಾನನ್ನು ನೂಕಿಕೊಂಡು ರಸ್ತೆಬದಿವರೆಗೆ ತಂದು ನಿಲ್ಲಿಸಿದ್ದಾರೆ, ಬಳಿಕ […]

Advertisement

Wordpress Social Share Plugin powered by Ultimatelysocial