ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಹಾಡಹಗಲೇ ಅತ್ಯಾಚಾರ!

ಅತ್ಯಾಚಾರ ನಡೆಸಿ ಜೀವ ಬೇದರಿಕೆ ಹಾಕಿದ ಅಟೋ ಚಾಲಕ ಹಾಗೂ ಆತನ‌ ಸ್ನೇಹಿತ ಅಂದರ್.ಸಂತ್ರಸ್ಥೆಯಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು.ಕಾಮುಕರ ಬಂಧನ್ .

ಅತ್ಯಾಚಾರ ವೇಸಗುವ ವಿಡಿಯೋ ಮೊಬೈಲ್ ನಲ್ಲಿ ಸೇರೆ ಹೀಡಿದ ಅಟೋ ಚಾಲಕನ ಸ್ನೇಹಿತ ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿ ಮನೆ ಕೆಲಸ ಮಾಡುವ ಕೆಲಸ ಮಾಡುತ್ತಿದ್ದಳು.

ಅಟೋದಲ್ಲಿ ಯಾದಗಿರಿಗೆ ಏಪ್ರಿಲ್ 26 ರಂದು ಯುವತಿ ತೆರಳುತ್ತಿದ್ದಳು ಈ ವೇಳೆ ಎಂ.ಹೊಸಳ್ಳಿ ಗ್ರಾಮದ ಆಟೋ ಚಾಲಕ ಹೊಸಳ್ಳಿ ಗ್ರಾಮದ ಸ್ನೇಹಿತನನ್ನು ಅಟೋದಲ್ಲಿ ಕರೆದುಕೊಂಡು ಬಂದಿದ್ದಾನೆ.

ಯಾದಗಿರಿ ನಗರಕ್ಕೆ ಅಟೋದಲ್ಲಿ ಬರುವಾಗ ಆಟೋ ನಿಲ್ಲಿಸಿ ಎಂದ್ರು ಅಟೋದಲ್ಲಿ ಡಿಸೇಲ್ ಇಲ್ಲ ಡಿಸೇಲ್ ಹಾರಿಸಿಕೊಂಡು ಹೊಸ ಬಸ್ ನಿಲ್ದಾಣದ ಕಡೆ ಬಿಡಲಾಗುತ್ತದೆಂದು ಚಾಲಕನಗರದ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದ ಹಾಳು ಬಿದ್ದ ಮನೆಯಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ

ಆಟೋ ಚಾಲಕ ಹನುಮಂತ ಜಿನಕೇರಿಯಿಂದ ಯುವತಿ ಮೇಲೆ ಅತ್ಯಾಚಾರಯುವತಿ ಕಾಲು ಬಿಳುತ್ತೆನೆ ನನ್ನನ್ನು ಬಿಟ್ಟು ಬಿಡಿ ಎಂದ್ರು

ಯುವತಿಯ ನೋವಿನ ಮಾತಿಗೆ ಸುಮ್ಮನಾಗದ ಅಟೋ ಚಾಲಕ, ಅತ್ಯಾಚಾರ ವೇಸಗಿದ ಕಾಮುಕಯುವತಿಯ ಅತ್ಯಾಚಾರ ವೇಸಗುವ ವಿಡಿಯೋ ಮೊಬೈಲ್ ನಲ್ಲಿ ಸೇರೆ ಹೀಡಿದ ಸ್ನೇಹಿತ ನರಸಪ್ಪ.

ಈ ಬಗ್ಗೆ ಯುವತಿ ಚಿಕ್ಕಪ್ಪನಿಂದ ಯಾದಗಿರಿ ಮಹಿಳೆ ಠಾಣೆಯಲ್ಲಿ ದೂರು, ಪ್ರಕರಣ ದಾಖಲುಅತ್ಯಾಚಾರ ವೇಸಗಿದ ಅಟೋ ಚಾಲಕ ಹನುಮಂತ ಹಾಗೂ ಆತನ ಸ್ನೇಹಿತ ನರಸಪ್ಪ ಬಂಧನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಿಂದಿ ರಾಷ್ಟ್ರೀಯ ಭಾಷೆ ಎಂಬ ನಟ ಅಜೇಯ್ ದೇವಗನ್ ಹೇಳಿಕೆ ವಿಚಾರ!

Thu Apr 28 , 2022
ಸುದೀಪ್ ಹೇಳಿಕೆ ಸರಿಯಾಗಿದೆ.ಮಾತೃಭಾಷೆ ವಿಚಾರದಲ್ಲಿ ನಮ್ಮ‌ ನಿಲುವು ಸ್ಪಷ್ಟವಾಗಿದೆ. ಭಾಷಾವಾರು ಪ್ರಾಂತಗಳುಗಳು ರಚನೆಯಾದಲೇ ನಿರ್ಧಾರವಾಗಿದೆ.ಪ್ರಾದೇಶಿಕ ಭಾಷೆಗಳೇ ಸಾರ್ವಭೌಮ ಅದೇ ವಿಚಾರವನ್ನು ಎಲ್ಲರು ಒಪ್ಪಿಕೊಳ್ಳಬೇಕು ಅದನ್ನೇ ಸುದೀಪ್ ಹೇಳಿದ್ದಾರೆ. 30 ನೇ ತಾರೀಖು ಚೀಫ್ ಜಸ್ಟಿಸ್- ಚೀಫ್ ಮಿನಿಸ್ಟರ್ ಸಮ್ಮೇಳನ ಇದೆ. ಈ‌ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಇರ್ತಾರೆ.ನ್ಯಾಯಾಂಗದ ಬಗ್ಗೆ ಹಲವಾರು ವಿಚಾರಗಳು ಚರ್ಚೆಯಾಗಲಿದೆ. ನಾನು ದೆಹಲಿ ತೆರಳುತ್ತಿದ್ದೇನೆ.ಕೊವಿಡ್ ನಾಲ್ಕನೇ ಅಲೆ‌ ಇನ್ನೂ ಬಂದಿಲ್ಲ ಯೂರೋಪ್ ರಾಷ್ಟ್ರಗಳಲ್ಲಿ ಸೋಂಕು ಹೆಚ್ಚಳವಾಗಿದೆ.ನಮ್ಮಲ್ಲಿ ಲಿಸಿಕಾ ಅಭಿಯಾನ […]

Advertisement

Wordpress Social Share Plugin powered by Ultimatelysocial