ಸುದೀಪ್ ಹೇಳಿಕೆ ಸರಿಯಾಗಿದೆ.ಮಾತೃಭಾಷೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ.
ಭಾಷಾವಾರು ಪ್ರಾಂತಗಳುಗಳು ರಚನೆಯಾದಲೇ ನಿರ್ಧಾರವಾಗಿದೆ.ಪ್ರಾದೇಶಿಕ ಭಾಷೆಗಳೇ ಸಾರ್ವಭೌಮ
ಅದೇ ವಿಚಾರವನ್ನು ಎಲ್ಲರು ಒಪ್ಪಿಕೊಳ್ಳಬೇಕು ಅದನ್ನೇ ಸುದೀಪ್ ಹೇಳಿದ್ದಾರೆ.
30 ನೇ ತಾರೀಖು ಚೀಫ್ ಜಸ್ಟಿಸ್- ಚೀಫ್ ಮಿನಿಸ್ಟರ್ ಸಮ್ಮೇಳನ ಇದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಇರ್ತಾರೆ.ನ್ಯಾಯಾಂಗದ ಬಗ್ಗೆ ಹಲವಾರು ವಿಚಾರಗಳು ಚರ್ಚೆಯಾಗಲಿದೆ.
ನಾನು ದೆಹಲಿ ತೆರಳುತ್ತಿದ್ದೇನೆ.ಕೊವಿಡ್ ನಾಲ್ಕನೇ ಅಲೆ ಇನ್ನೂ ಬಂದಿಲ್ಲ
ಯೂರೋಪ್ ರಾಷ್ಟ್ರಗಳಲ್ಲಿ ಸೋಂಕು ಹೆಚ್ಚಳವಾಗಿದೆ.ನಮ್ಮಲ್ಲಿ ಲಿಸಿಕಾ ಅಭಿಯಾನ ಸರಿಯಾಗಿ ನಡೆದಿದೆ.
ಈಗಾಗಲೇ ಎರಡು ಡೋಸ್ ತೆಗೆದುಕೊಂಡವರಿಗೆ ಬೂಸ್ಟರ್ ಡೋಸ್ ಕೊಡಲು ತಿರ್ಮಾನಿಸಲಾಗಿದೆ.
6-12 ವರ್ಷದೊಳಗಿನವರಿಗೆ ವ್ಯಾಕ್ಸಿನ್ ನೀಡಲು ತಿರ್ಮಾನ ತೆಗೆದುಕೊಳ್ಳಲಾಗಿದೆ.ಜಿನೋಮ್ ಟೆಸ್ಟ್ ಮಾಡಲು ತಿರ್ಮಾನಿಸಲಾಗಿದೆ.
ಈಗಾಗಲೇ 8.5 ಸಾವಿರ ಜನರಿಗೆ ಜಿನೋಮ್ ಟೆಸ್ಟ್ ಮಾಡಿಸಲಾಗಿದೆ ಟೆಸ್ಟ್ ಗಳನ್ನು ಹೆಚ್ಚಿಸಲಾಗುವುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: