ಸಿಐಡಿ ಅಧಿಕಾರಿಗಳ ಮುಂದೆ ಕ್ರಿಮಿನಲ್ ಮೈಂಡ್ ಉಪಯೋಗಿಸುತ್ತಿರುವ ಆರ್ ಡಿ ಪಾಟೀಲ್.ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಬಾಯಿ ಬಿಡದ ಆರ್ ಡಿ ಪಾಟೀಲ್.ಅಕ್ರಮದಲ್ಲಿ ಬಂಧಿತ ಆರೋಪಿಗಳ ಬಗ್ಗೆಯಷ್ಟೆ ಬಾಯಿ ಬಿಡ್ತಿರುವ ಆರ್ ಡಿ ಪಾಟೀಲ್.ಬಂಧಿತ ಆರೋಪಿಗಳಲ್ಲು ಕೆಲವು ನನ್ನ ಕ್ಯಾಂಡಿಡೇಟ್ ಇದೆ.
ಇನ್ನೂ ಕೆಲವು ಬೇರೆಯವರ ಕ್ಯಾಂಡಿಡೇಟ್ಗಳು ಇವೆ ಅಂತಾ ಹೇಳ್ತಿರುವ ಆರ್ ಡಿ ಪಿ ಸಧ್ಯ ಬಂಧನವಾದ ಹಯ್ಯಾಳಿ ದೇಸಾಯಿ , ವಿಶಾಲ್ , ಪ್ರವೀಣ್ ಮೂರೆ ಜನ ನನ್ನ ಕ್ಯಾಂಡಿಡೇಟ್ ಮೂರು ಜನರನ್ನ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ವ್ಯೆವಸ್ಥೆ ಮಾಡಿಕೊಟ್ಟಿದ್ದೆ.ಅಕ್ರಮದಲ್ಲಿ ಭಾಗಿಯಾದ ಹೊಸ ಕ್ಯಾಂಡಿಡೇಟ್ ಬಗ್ಗೆ ಏನು ಬಾಯಿ ಬಿಡದ ಆರ್ ಡಿ ಪಾಟೀಲ್ ಕಲಬುರಗಿ ಬ್ರೇಕಿಂಗ್ ೨ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ.
ನೇಮಕಾತಿ ಅಕ್ರಮದಲ್ಲಿ ಆರ್ ಡಿ ಪಾಟೀಲ್ನಷ್ಟೆ ಬಲಿಷ್ಟನಾಗಿರುವ ಮಂಜುನಾಥ್ ಮೇಳಕುಂದಿ ಲಾಕ್ ಮಾಡಿಸಲು ಆರ್ ಡಿ ಪಿ ಮೇಗಾ ಪ್ಲ್ಯಾನ್
ತಾನು ಅರೆಸ್ಟ್ ಆದ ಬಳಿಕ ಮಂಜುನಾಥ್ನನ್ನು ಅರೆಸ್ಟ್ ಮಾಡಿಸಲು ಪ್ಲ್ಯಾನ್ ನೇಮಕಾತಿ ಅಕ್ರಮದಲ್ಲಿ ನನಗಿಂತಲು ಮಂಜುನಾಥ್ ಮೇಳಕುಂದಿಯ ಕ್ಯಾಂಡಿಡೇಟ್ ಗಳು ಹೆಚ್ಚಿಗೆ ಇದೆ ಅಂತಾ
ಮಂಜುನಾಥ್ ಮೇಳಕುಂದಿ ನೀರಾವರಿ ಇಲಾಖೆಯ ಅಸಿಸ್ಟೆಂಟ್ ಇಂಜನಿಯರ್ ಸಧ್ಯ ಪ್ರಕರಣ ಬಯಲಾಗ್ತಿದ್ದಂತೆಯೆ ತಲೆ ಮರೆಸಿಕೊಂಡಿರುವ ಮಂಜುನಾಥ್ ಮೇಳಕುಂದಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: