ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೊಡಗಾನೂರು ಗ್ರಾಮಕ್ಕೆ ಆಗಮನ.ವಿಶೇಷ ಹೆಲಿಪ್ಯಾಡ್ ಮೂಲಕ ಆಗಮನ.
ಹೆಲಿಪ್ಯಾಡನ್ ನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ.ಕೊರೋನಾ 4 ಅಲೆ ವಿಚಾರ,ಗಾಭರಿಯಾಗುವ ಅವಶ್ಯಕತೆ ಇಲ್ಲ.ಆಸ್ಪತ್ರೆಗೆ ಸೇರುವವರ ಪ್ರಮಾಣ ಜಾಸ್ತಿ ಇಲ್ಲ.ಆದರು ಜಾಗೃತಿವಹಿಸಬೇಕು.
ಕೊರೋನಾ ನಡಾವಳಿಗಳನ್ನ ಮತ್ತೊಮೆ ಮಾಡಬೇಕಿದೆ.ಮಾಸ್ಕ್ ಹಾಕಬೇಕು,ಸಮಾಜಿಕ ಅಂತರ ಪಾಲಿಸಬೇಕು.ಎಲ್ಲರು ನಿಯಮ ಪಾಲಿಸಿದರೆ ಒಳ್ಳೆಯದು.ಗಡಿಗಳಲ್ಲಿ ಮುಂಜಾಗ್ರತೆವಹಿಸುವ ವಿಚಾರ.
ನಾಳೆ ಪ್ರಧಾನಿಗಳ ಸಭೆ ಇದೆ.ಸಭೆಯ ಬಳಿಕ ನಿರ್ಣಯ ಮಾಡುತ್ತೇವೆ ಏರ್ ಪೋರ್ಟ್,ರಾಜ್ಯದ ಗಡಿಗಳಲ್ಲಿ ಮುಂಜಾಗೃತೆ ತೆಗೆದುಕೊಳ್ಳಲಾಗುದು.
ಮಹಾರಾಷ್ಟ್ರ ಹಾಗೂ ಕೇರಳ ಗಡಿಯಲ್ಲಿ ಮುಂಜಾಗೃತೆಗೆ ಸಭೆ ಬಳಿಕ ತೀರ್ಮಾನ.ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಎಂದ ಸಿಎಂ ಬೊಮ್ಮಾಯಿ.
ಸಚಿವ ಸಂಪುಟ ವಿಸ್ತರಣೆ ವಿಚಾರ ನಿವೇ ಡೇಟ್ ಫಿಕ್ಸ ಮಾಡಿ.ಹೈ ಕಮಾಂಡ್ ಸಚಿವ ಸಂಪು ವಿಸ್ತರಣೆ ವಿಚಾರವಾಗಿ ಇನ್ನೂ ಕರೆದಿಲ್ಲ ಅವರ ಕರೆದ ಬಳಿಕ ಅಲ್ಲಿ ಹೋಗಿ ಏನು ಹೇಳುತ್ತಾರೋ ಹಾಗೆ ಮಾಡುತ್ತೇವೆ.ಜಿಲ್ಲೆಗೆ ಸಚಿವ ಸ್ಥಾನ ವಿಚಾರ ಆದಷ್ಟು ಎಲ್ಲ ಜಿಲ್ಲೆಗೂ ಸಚಿವ ಸ್ಥಾನ ಕೊಡುವ ಪ್ರಯತ್ನ ಮಾಡುವೆ ಎಂದ ಸಿಎಂ ಬೊಮ್ಮಾಯಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: