ಹೃದಯಾಘಾತದಿಂದ ಎಸಿಪಿ ಜೈರಾಮ ನಿಧನ!

ಹೃದಯಾಘಾತದಿಂದ ಎಸಿಪಿ ಜೈರಾಮ ನಿಧನ

ಯಲಹಂಕ ಉಪವಿಭಾಗದ ಎಸಿಪಿಯಾಗಿದ್ದ ಜೈರಾಮ ಹೃದಯಘಾತದಿಂದ ನಿಧನರಾದ ಜೈರಾಮ..

1994ರ ಬ್ಯಾಚ್ ನ ಸಬ್ ಇನ್ಸ್ಪೆಕ್ಟರ್ ಅಗಿ ಅಯ್ಕೆ ಆಗಿದ್ದರು.. ಬೆಂಗಳೂರು ಸೇರೆ ಹಲವು ಕಡೆ ಸೇವೆ ಸಲ್ಲಿಸಿದ ಜೈರಾಮ

ಕೋಲಾರದ ಸ್ವಗ್ರಾಮದಲ್ಲಿ ಇವರು ಅಂತ್ಯಕ್ರಿಯೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಳೆ ಬೀಳದಿದ್ದರೂ ಯೂರಿಯಾ ಕೊರತೆ ಮುಂಜಾನೆಯಿಂದಲೇ ಮೂಟೆ ಯೂರಿಯಾಕ್ಕೆ ಕಾಯ್ದು ನಿಂತ ರೈತರು!!

Tue Apr 26 , 2022
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಕ್ಯೂ ನಿಂತು ರೈತರು.ಸಮರ್ಪಕ ರಸಗೊಬ್ಬರ ಪೂರೈಸದ ಸರ್ಕಾರ ಹಾಗೂ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ. ಬೇಸಿಗೆಯಲ್ಲಿ ಗೊಬ್ಬರ ಕೊರತೆಯಾದ್ರೆ ಮಳೆ ಬಿದ್ದ ಮೇಲೆ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡುತ್ತಿರುವ ರೈತರು.ಒಬ್ಬರಿಗೆ ಒಂದು ಚೀಲ ಗೊಬ್ಬರ ಪೂರೈಕೆ ಮಾಡುತ್ತಿರುವ ರಸಗೊಬ್ಬರ ಅಂಗಡಿ ಮಾಲೀಕರು. ಆಧಾರ್ ಕಾರ್ಡಿಗೆ ಒಂದು ಮೂಟೆಯಂತೆ ಹಂಚಿಕೆ.ಹತ್ತಾರು ಎಕರೆಯಲ್ಲಿ ಬೆಳೆಯಾಕಿದ ರೈತರಿಕೆ ಅರೆಕಾಸಿನ‌ ಮಜ್ಜಿಗೆಯಂತೆ ಯೂರಿಯಾ ಪೂರೈಕೆ, ರೈತರ ಆಕ್ರೋಶ […]

Advertisement

Wordpress Social Share Plugin powered by Ultimatelysocial