ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಕ್ಯೂ ನಿಂತು ರೈತರು.ಸಮರ್ಪಕ ರಸಗೊಬ್ಬರ ಪೂರೈಸದ ಸರ್ಕಾರ ಹಾಗೂ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ.
ಬೇಸಿಗೆಯಲ್ಲಿ ಗೊಬ್ಬರ ಕೊರತೆಯಾದ್ರೆ ಮಳೆ ಬಿದ್ದ ಮೇಲೆ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡುತ್ತಿರುವ ರೈತರು.ಒಬ್ಬರಿಗೆ ಒಂದು ಚೀಲ ಗೊಬ್ಬರ ಪೂರೈಕೆ ಮಾಡುತ್ತಿರುವ ರಸಗೊಬ್ಬರ ಅಂಗಡಿ ಮಾಲೀಕರು.
ಆಧಾರ್ ಕಾರ್ಡಿಗೆ ಒಂದು ಮೂಟೆಯಂತೆ ಹಂಚಿಕೆ.ಹತ್ತಾರು ಎಕರೆಯಲ್ಲಿ ಬೆಳೆಯಾಕಿದ ರೈತರಿಕೆ ಅರೆಕಾಸಿನ ಮಜ್ಜಿಗೆಯಂತೆ ಯೂರಿಯಾ ಪೂರೈಕೆ, ರೈತರ ಆಕ್ರೋಶ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: