ಮಳೆ ಬೀಳದಿದ್ದರೂ ಯೂರಿಯಾ ಕೊರತೆ ಮುಂಜಾನೆಯಿಂದಲೇ ಮೂಟೆ ಯೂರಿಯಾಕ್ಕೆ ಕಾಯ್ದು ನಿಂತ ರೈತರು!!

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಕ್ಯೂ ನಿಂತು ರೈತರು.ಸಮರ್ಪಕ ರಸಗೊಬ್ಬರ ಪೂರೈಸದ ಸರ್ಕಾರ ಹಾಗೂ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ.

ಬೇಸಿಗೆಯಲ್ಲಿ ಗೊಬ್ಬರ ಕೊರತೆಯಾದ್ರೆ ಮಳೆ ಬಿದ್ದ ಮೇಲೆ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡುತ್ತಿರುವ ರೈತರು.ಒಬ್ಬರಿಗೆ ಒಂದು ಚೀಲ ಗೊಬ್ಬರ ಪೂರೈಕೆ ಮಾಡುತ್ತಿರುವ ರಸಗೊಬ್ಬರ ಅಂಗಡಿ ಮಾಲೀಕರು.

ಆಧಾರ್ ಕಾರ್ಡಿಗೆ ಒಂದು ಮೂಟೆಯಂತೆ ಹಂಚಿಕೆ.ಹತ್ತಾರು ಎಕರೆಯಲ್ಲಿ ಬೆಳೆಯಾಕಿದ ರೈತರಿಕೆ ಅರೆಕಾಸಿನ‌ ಮಜ್ಜಿಗೆಯಂತೆ ಯೂರಿಯಾ ಪೂರೈಕೆ, ರೈತರ ಆಕ್ರೋಶ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾರಿ ಗಾಳಿಗೆ ಹಾರಿ ಹೋದ ಮನೆ ಶಾಲೆ ಮೇಲ್ಚಾವಣಿ!

Tue Apr 26 , 2022
  ಚಿಕ್ಕೋಡಿ ಉಪವಿಭಾಗದ ಅಥಣಿಯಲ್ಲಿ ಭಾರಿ ಗಾಳಿಮಳೆ ನಂದಗಾವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿಗೆ ಹಾನಿ ತಗಡಿನ ಶೆಡ್ ಮನೆಗಳ ಗಾಳಿ ಹೊಡೆತಕ್ಕೆ ಹಾರಿದ ಮೇಲ್ಛಾವಣಿಗಳು. ಭಾರಿ ಗಾಳಿ ಮಳೆಗೆ ವಿವಿಧ ಬೆಳೆಗಳಿಗೆ ಹಾನಿ ಧರೆಗೆ ಉರುಳಿದ ವಿದ್ಯುತ್ ಕಂಬ ಬೃಹದಾಕಾರದ ಮರಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial