ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅಕ್ರೋಶ!

ಪ್ರಗತಿ ಪರಿಶೀಲನೆ ಸಭೆಯಿಂದ ಹೊರನಡೆದ ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ..

ಜಿಲ್ಲಾಡಳಿತದ ನಡೆಗೆ ಆಕ್ರೊಶ.ಸಚಿವ ಹಾಲಪ್ಪ ಆಚಾರ ನಡೆಸುತ್ತಿರುವ ಸಭೆಯೊಳಗೆ ಎಂಟ್ರಿಕೊಟ್ಟು ಅಕ್ರೋಶ ವ್ಯಕ್ತಪಡಿಸಿದ ಚಿಂಚನಸೂರು,

ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಹಾಲಪ್ಪ ಆಚಾರ ನಡೆಸುತ್ತಿರುವ ಪ್ರಗತಿ ಪರಿಶೀಲನೆ ಸಭೆ,ಸಚಿವರ ಆಗಮನದ ಬಗ್ಗೆ ಅಧಿಕಾರಿಗಳು ಯಾರು ಮಾಹಿತಿ ನೀಡಿಲ್ಲ,

ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಹೇಳಿದಕ್ಕೆ ನಾನು ಇಲ್ಲಿಗೆ ಬಂದಿದ್ದೆನೆ,ನಾನು ಐದು ಸಲ ಗೆದ್ದು ಶಾಸಕನಾಗಿದ್ದೆನೆ ನೀವು ಬರುವದು ನನಗೆ ಮಾಹಿತಿ ನೀಡಿಲ್ಲ.

ಮಾಹಿತಿ ನೀಡದ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಚಿಂಚನಸೂರು ಪಟ್ಟು,ಇಲ್ಲದಿದ್ದರೆ ನಾನು ಹೊರಗಡೆ ಹೋಗುತ್ತೆನೆ,

ಯಾಕೆ ಎಲ್ಲರನ್ನೂ ಮಾಹಿತಿ ನೀಡಲ್ಲವೆಂದು ಸಚಿವ ಹಾಲಪ್ಪ ಆಚಾರ ಎಡಿಸಿಗೆ ತರಾಟೆ.ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಸಚಿವ ಹಾಲಪ್ಪ ಆಚಾರ ಸೂಚನೆ,

ಕೆಲವೊತ್ತು ಸಭೆಯಲ್ಲಿ ಕುಳಿತು ಸಚಿವರಿಗೆ ಸನ್ಮಾನ ಮಾಡಿ ಮದುವೆ ಇದೆ ಎಂದು ಹೊರನಡೆದ ಚಿಂಚನಸೂರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಜಯ್ ದೇವಗನ್,ಸುದೀಪ್ ಕನ್ನಡ ಹಿಂದಿ ಭಾಷೆ ವಿಚಾರವಾಗಿ ಟ್ವಿಟ್ ವಾರ್..!

Thu Apr 28 , 2022
ಮಂಡ್ಯದ ಮದ್ದೂರಿನಲ್ಲಿ ಸಂಸದೆ ಸುಮಲತಾ ಹೇಳಿಕೆ.ವಿವಾದಕ್ಕೆ ಅವರೇ ಅಂತ್ಯ ಹಾಡಿದ್ದಾರೆ. ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನು ಎಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ.ಈ ಬಗ್ಗೆ ನಾನು ಹೆಚ್ಚು ಮಾತನಾಡಬೇಕಿಲ್ಲ. ರಾಜ್ಯದಲ್ಲಿ ಎದ್ದಿರುವ ಗಲಭೆ, ಗೊಂದಲ ನಡುವೆ ಈ ಹೊಸ ವಿವಾದ ಬೇಡ.ಒಂದು ರಾಷ್ಟ್ರ ಭಾಷೆ ಅನ್ನೊ ಪ್ರಶ್ನೆಯೆ ಬರಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ.ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ […]

Advertisement

Wordpress Social Share Plugin powered by Ultimatelysocial