ಪ್ರಗತಿ ಪರಿಶೀಲನೆ ಸಭೆಯಿಂದ ಹೊರನಡೆದ ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ..
ಜಿಲ್ಲಾಡಳಿತದ ನಡೆಗೆ ಆಕ್ರೊಶ.ಸಚಿವ ಹಾಲಪ್ಪ ಆಚಾರ ನಡೆಸುತ್ತಿರುವ ಸಭೆಯೊಳಗೆ ಎಂಟ್ರಿಕೊಟ್ಟು ಅಕ್ರೋಶ ವ್ಯಕ್ತಪಡಿಸಿದ ಚಿಂಚನಸೂರು,
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಹಾಲಪ್ಪ ಆಚಾರ ನಡೆಸುತ್ತಿರುವ ಪ್ರಗತಿ ಪರಿಶೀಲನೆ ಸಭೆ,ಸಚಿವರ ಆಗಮನದ ಬಗ್ಗೆ ಅಧಿಕಾರಿಗಳು ಯಾರು ಮಾಹಿತಿ ನೀಡಿಲ್ಲ,
ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಹೇಳಿದಕ್ಕೆ ನಾನು ಇಲ್ಲಿಗೆ ಬಂದಿದ್ದೆನೆ,ನಾನು ಐದು ಸಲ ಗೆದ್ದು ಶಾಸಕನಾಗಿದ್ದೆನೆ ನೀವು ಬರುವದು ನನಗೆ ಮಾಹಿತಿ ನೀಡಿಲ್ಲ.
ಮಾಹಿತಿ ನೀಡದ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಚಿಂಚನಸೂರು ಪಟ್ಟು,ಇಲ್ಲದಿದ್ದರೆ ನಾನು ಹೊರಗಡೆ ಹೋಗುತ್ತೆನೆ,
ಯಾಕೆ ಎಲ್ಲರನ್ನೂ ಮಾಹಿತಿ ನೀಡಲ್ಲವೆಂದು ಸಚಿವ ಹಾಲಪ್ಪ ಆಚಾರ ಎಡಿಸಿಗೆ ತರಾಟೆ.ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಸಚಿವ ಹಾಲಪ್ಪ ಆಚಾರ ಸೂಚನೆ,
ಕೆಲವೊತ್ತು ಸಭೆಯಲ್ಲಿ ಕುಳಿತು ಸಚಿವರಿಗೆ ಸನ್ಮಾನ ಮಾಡಿ ಮದುವೆ ಇದೆ ಎಂದು ಹೊರನಡೆದ ಚಿಂಚನಸೂರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: