ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ಕಾರ್ಯಕ್ರಮ ಹಿನ್ನೆಲೆ
ಡಾ.ರಾಜಕುಮಾರ್ ಹಾಡು ಹಾಡಿ ಯುವಕರನ್ನ ರಂಜಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಶ್ರೀ ವೆಂಕಟರಮಣ ದೇವಸ್ಥಾನ ಎದುರಿನ ಮೈದಾನದಲ್ಲಿ ನಡೆಯುತ್ತಿರೋ ಕಾರ್ಯಕ್ರಮ
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜೋಶಿ, ಮುನಿರತ್ನ
ಡಾ.ರಾಜಕುಮಾರ ಹಾಡಿರುವ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡು ಹಾಡಿದ ಸಚಿವ, ಮುನಿರತ್ನ
ಸಚಿವ ಜೋಶಿಗೆ ಸಾಥ್ ಕೊಟ್ಟ ಗಾಯಕರು.
https://play.google.com/store/apps/details?id=com.speed.newskannad