ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ.

ಕಾಂಗ್ರೆಸ್ ಪಾರ್ಟಿ ಮತ್ತು ಭ್ರಷ್ಟಾಚಾರ
ಬ್ರೋಕರ ಯಾರು ಇದ್ದಾರೆ ದಿಲ್ಲಿಯೊಳಗ ಸೋನಿಯಾ ಗಾಂಧಿ ರಾಹುಲ ಗಾಂಧಿ ಮನೆ ಮುಂದೆ ಅಡ್ಡಾಟತ್ತಾ ಇರೋರನ್ನು ನೋಡಿದ್ರ ಗೋತ್ತಾಗುತ್ತೆ…

ದುಡ್ಡು ತೋಗೋಡು ಟಿಕೆಟ್ ಹಚ್ಚಾತ್ರರಾ ಅಂತಾ ಹೇಳಿ ಪಾರ್ಟಿಯ ಅನೇಕ ಗೌರ್ನರ್ ಗಳು ಇದ್ದಾರೆ….

ದೇಶದಲ್ಲಿ ಭ್ರಷ್ಟಾಚಾರದ ರಕ್ತ ಬಿಜಾಸೂರರನ್ನು ಹುಟ್ಟಿಸಿದೆ ಕಾಂಗ್ರೆಸ್ ಪಾರ್ಟಿ…

ಅವರು ಬಹಳ ಮಾತನಾಡಿದರೆ ನಾನು ರಾಷ್ಟ್ರೀಯ ನಾಯಕನಾಗಬಹುದು..

ಕಾಂಗ್ರೆಸ್ ಪಾರ್ಟಿ ಭೂತಕಾಲದ ಪಾರ್ಟಿ

ಅವರಿಗೆ ಆಧಾರ ರಹಿತ ಆರೋಪ ಮಾಡೋದೆ ಉದ್ದೇಶ…

ಭ್ರಷ್ಟಾಚಾರ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಶುರು ಮಾಡಿದ್ದಾರೆ…

ಮಾಜಿ ಮುಖ್ಯಮಂತ್ರಿಗಳು ಘನತೆ ಗೌರವ ಇಟ್ಟುಕೊಂಡು ಮಾತನಾಡಬೇಕು ಎನ್ನುವುದು ಕಲಿಬೇಕು…

ಇದೇ ರೀತಿ ಕಾಂಗ್ರೆಸ್ ಪಾರ್ಟಿಯಲ್ಲಿ ಅಲ್ಲಿ ಇಲ್ಲಿ ನರಮ ಆಗಿರಬಹುದು..

ರಾಹುಲಗಾಂದಿ ಸೋನಿಯಾ ಗಾಂದಿ ೮ ದಿನಗಳ ಕಾಲ ಅಪಾಟಮೇಟ್ ಕೊಡತ್ತಾ ಇರಲಿಲ್ಲ..

ರಾಜ್ಯ ನಾಯಕರೊಂದಿಗೆ ನಾಯಿ ಜೊತೆ ಬಿಸ್ಕೇಟ್ ತಿಳಿಸುತ್ತಾ ಮಾತನಾಡುತ್ತಾ ಇದ್ರು…

ಖರ್ಗೆ ತಂದೆಯವರು ಕೂಡಾ ಗಾಂದಿ ಪರಿವಾರದಿಂದ ಬದ್ದಿದ್ದಾರೆ ಅಂತಾ ಹೇಳುತ್ತಾ ಇದ್ದಾರೆ…

ಅನೇಕರು ಸ್ಪಷ್ಟವಾಗಿ ಹೇಳುತ್ತಾ ಇದ್ದಾರೆ ನಮ್ಮದು ಏನು ನಡೆಯಲ್ಲ ಗಾಂದಿ ಪರಿವಾರದವರದ್ದು ನಡೆಯುತ್ತೆ ಅಂತಾ ಹೇಳತ್ತಾ ಇದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿಲೀಪ್ ಕುಮಾರ್ ಎ.ಆರ್ ರೆಹಮಾನ್ ಆಗಿ ಬದಲಾದದ್ದು ಹೇಗೆ?

Fri Jan 6 , 2023
ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್​.ಎಸ್​. ಶೇಖರ್ ಅವರ ಮಗನಾಗಿ ದಿಲೀಪ್​ ಕುಮಾರ್ ಜನಿಸಿದ್ದರು. ದಿಲೀಪ್​ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು. ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್.ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್​.ಎಸ್​. ಶೇಖರ್ ಅವರ ಮಗನಾಗಿ ದಿಲೀಪ್​ ಕುಮಾರ್ ಜನಿಸಿದ್ದರು. ದಿಲೀಪ್​ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ […]

Advertisement

Wordpress Social Share Plugin powered by Ultimatelysocial