ಸಿಎಂ ವರಿಷ್ಠರ ಭೇಟಿ ಬಳಿಕ ಸಂಪುಟ ವಿಸ್ತರಣೆಯೋ ಪುನರ್ರಚನೆಯೋ ಅನ್ನೋದು ಗೊತ್ತಾಗಲಿದೆ
ಕಾರಜೋಳ, ಜಲಸಂಪನ್ಮೂಲ, ಜಿಲ್ಲಾ ಉಸ್ತುವಾರಿ ಸಚಿವರು ನಾಳೆ ಸಿಎಂ ರಾಷ್ಟ್ರೀಯ ವರಿಷ್ಠರು ಜೊತೆಗೆ ಚರ್ಚೆ ಮಾಡಿ ಬರ್ತಾರೆ.
ವರಿಷ್ಠರ ಜೊತೆಗೆ ಚರ್ಚೆ ಬಳಿಕ ಏನ್ ನಿರ್ಣಯ ತೆಗೆದುಕೊಳ್ಳುತ್ತಾರೆ ನೋಡೋಣ ಮಂತ್ರಿಮಂಡಳ ಪುನರ ರಚನೆ ಆಗಿರಬಹುದು
ಮಂತ್ರಿಮಂಡಳ ವಿಸ್ತರಣೆ ಆಗಿರಬಹುದು ಅದು ಮುಖ್ಯಮಂತ್ರಿ ಪರಮಾಧಿಕಾರವನ್ನ ಸಿಎಂ ಚಲಾಯಿಸುತ್ತಾರೆ.
ಐದು ಜನರಿಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರ ಗಾಳಿ ಸುದ್ದಿ
ಈ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದ ಎಂದ ಗೋವಿಂದ ಕಾರಜೋಳ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: