ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ!

ಸಿಎಂ ವರಿಷ್ಠರ ಭೇಟಿ ಬಳಿಕ ಸಂಪುಟ ವಿಸ್ತರಣೆಯೋ ಪುನರ್ರಚನೆಯೋ ಅನ್ನೋದು ಗೊತ್ತಾಗಲಿದೆ

ಕಾರಜೋಳ, ಜಲಸಂಪನ್ಮೂಲ, ಜಿಲ್ಲಾ ಉಸ್ತುವಾರಿ ಸಚಿವರು ನಾಳೆ ಸಿಎಂ ರಾಷ್ಟ್ರೀಯ ವರಿಷ್ಠರು ಜೊತೆಗೆ ಚರ್ಚೆ ಮಾಡಿ ಬರ್ತಾರೆ.

ವರಿಷ್ಠರ ಜೊತೆಗೆ ಚರ್ಚೆ ಬಳಿಕ ಏನ್ ನಿರ್ಣಯ ತೆಗೆದುಕೊಳ್ಳುತ್ತಾರೆ ನೋಡೋಣ ಮಂತ್ರಿಮಂಡಳ ಪುನರ ರಚನೆ ಆಗಿರಬಹುದು

ಮಂತ್ರಿಮಂಡಳ ವಿಸ್ತರಣೆ ಆಗಿರಬಹುದು ಅದು ಮುಖ್ಯಮಂತ್ರಿ ಪರಮಾಧಿಕಾರವನ್ನ ಸಿಎಂ ಚಲಾಯಿಸುತ್ತಾರೆ.

ಐದು ಜನರಿಗೆ ಡಿಸಿಎಂ ಹುದ್ದೆ ನೀಡುವ ವಿಚಾರ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರ ಗಾಳಿ ಸುದ್ದಿ

ಈ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದ ಎಂದ ಗೋವಿಂದ ಕಾರಜೋಳ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಮುನ್ಸೂಚನೆ ಹಿನ್ನೆಲೆ!

Thu Apr 28 , 2022
ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ನೇತೃತ್ವದಲ್ಲಿ‌ ಮಹತ್ವದ ಸಭೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣಾ ಸಭೆ ನಡೆಸಿದ ಕಾರಜೋಳ ಬೆಳಗಾವಿ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ಗೋವಿಂದ ಕಾರಜೋಳ ಕೊರೊನಾ‌ ನಿರ್ವಹಣೆ ಜೊತೆಗೆ ವಿವಿಧ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಕೂಡ ನಡೆಸಲಿರೋ ಕಾರಜೋಳ ಸಭೆಯಲ್ಲಿ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ ಜಿಪಂ ಸಿಇಓ ದರ್ಶನ ಎಚ್.ವಿ. ಭಾಗಿ ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial