ಪಕ್ಷದ ಅಧ್ಯಕ್ಷರು ಹೆಂಡತಿ ಮಕ್ಕಳನ್ನ ಬಿಟ್ಟು ಕೆಲಸ ಮಾಡ್ತಿದ್ದಾರೆ
ಸಿದ್ದರಾಮಯ್ಯ ಅವರು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ
ಆದರೆ ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿ ಇಲ್ಲ
ಇಲ್ಲಿ ಬಂದವರಿಗೆ ಮರ್ಯಾದೆ ಕೊಡೋದೆ ಇಲ್ಲ
ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಬಾಬು
ಈ ವೇಳೆ ಮಧ್ಯಪ್ರವೇಶಿಸಿದ ಕಾರ್ಯಕರ್ತರು
ಇದನ್ನೆಲ್ಲಾ ಹೋಗಿ ಹೊರಗೆ ಮಾತನ್ನಾಡು
ಕೆಪಿಸಿಸಿ ಕಚೇರಿಯಲ್ಲಿ ನಿಂತು ಮಾತನ್ನಾಡಬೇಡ ಎಂದು ತಾಕೀತು
ಈ ವೇಳೆ ವಾಗ್ವಾದ ನಡೆದು ಕೆಜಿಎಫ್ ಬಾಬುನ ಹೊರಗೆ ಕಳುಹಿಸಿದ ಕಾರ್ಯಕರ್ತರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….