ಸಚಿವಾಕಾಂಕ್ಷಿಗಳಿಗೆ ಗುಡ್ ನ್ಯೂಸ್

ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.ಚಿತ್ರದುರ್ಗದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ.ಶೀಘ್ರದಲ್ಲಿ ಸಭೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಸಂಪುಟ ಸೇರ್ಪಡೆ ವಿಚಾರವಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಜಿಲ್ಲಾವಾರು, ಪ್ರಾದೇಶಿಕವಾರು, ಸಾಮಾಜಿಕ ಎಲ್ಲ ವಿಚಾರವೂ ಚರ್ಚೆಯಲ್ಲಿದೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಹೊಳೆ ಹರಿಯುತ್ತೆಕುಂಟ ಒಬ್ಬ ಚುಚ್ಚುಬಿಡ್ತೀನಿ ಅಂತ ಹೇಳ್ತಾನೆ

Sat Jan 7 , 2023
ಎರಡು ಕಾಲಿಲ್ಲದೆ ಎಲ್ಲರನ್ನ ಬೆದರಿಸುತ್ತಿದ್ದ ಅವನ್ಯಾವನೋ ಹೇಳಿ ಬಿಟ್ಟ ನಾನು ಕಾಲಿಲ್ಲ ಹೆದರಿಸ್ತಿದೆ ಇವನ್ಯಾವನೋ ಬಂದು ಕೆಡಿಸಿದ ಅಂತ ಹೇಳ್ತಾನೆ ಆರೀತಿ ಆಯ್ತು ಕುಮಾರಸ್ವಾಮಿ ಕಥೆ ಕುಮಾರಸ್ವಾಮಿಗೆ ಯಾವಾಗ ಯಾರ ಮೇಲೆ ಲವ್ ಬರುತ್ತೋ ಗೊತ್ತಿಲ್ಲ ಎಸ್ಟಿ ಸೋಮಶೇಖರ್ ಕಚೇರಿಗೆ ಹಲವರು ಹೋಗ್ತಾರೆ ಹಲವು ಹೆಣ್ಣುಮಕ್ಕಳು ಹೋಗ್ತಾರೆ ನಮ್ಮ ಕಚೇರಿಗೂ ಹಲವರು ಬರ್ತಾರೆ ಶುಭಾಶಯ ಕೊರೋಕೆ ಬರ್ತಾರೆ ಹಾಗಂತ ತಪ್ಪು ತಿಳಿದುಕೊಳ್ಳೋಕೆ ಆಗುತ್ತಾ? ಸುಮ್ಮನೆ ಯಾಕೆ ಮಾತನಾಡ್ತೀರ ಬಿಡಲಿ ರೀ […]

Advertisement

Wordpress Social Share Plugin powered by Ultimatelysocial