ಎರಡು ಕಾಲಿಲ್ಲದೆ ಎಲ್ಲರನ್ನ ಬೆದರಿಸುತ್ತಿದ್ದ
ಅವನ್ಯಾವನೋ ಹೇಳಿ ಬಿಟ್ಟ
ನಾನು ಕಾಲಿಲ್ಲ ಹೆದರಿಸ್ತಿದೆ
ಇವನ್ಯಾವನೋ ಬಂದು ಕೆಡಿಸಿದ ಅಂತ ಹೇಳ್ತಾನೆ
ಆರೀತಿ ಆಯ್ತು ಕುಮಾರಸ್ವಾಮಿ ಕಥೆ
ಕುಮಾರಸ್ವಾಮಿಗೆ ಯಾವಾಗ ಯಾರ ಮೇಲೆ ಲವ್ ಬರುತ್ತೋ ಗೊತ್ತಿಲ್ಲ
ಎಸ್ಟಿ ಸೋಮಶೇಖರ್ ಕಚೇರಿಗೆ ಹಲವರು ಹೋಗ್ತಾರೆ
ಹಲವು ಹೆಣ್ಣುಮಕ್ಕಳು ಹೋಗ್ತಾರೆ
ನಮ್ಮ ಕಚೇರಿಗೂ ಹಲವರು ಬರ್ತಾರೆ
ಶುಭಾಶಯ ಕೊರೋಕೆ ಬರ್ತಾರೆ
ಹಾಗಂತ ತಪ್ಪು ತಿಳಿದುಕೊಳ್ಳೋಕೆ ಆಗುತ್ತಾ?
ಸುಮ್ಮನೆ ಯಾಕೆ ಮಾತನಾಡ್ತೀರ ಬಿಡಲಿ ರೀ
ಸಿಎಂ ತನಿಖೆಗೆ ಆದೇಶ ಮಾಡಿದ್ದಾರೆ
ನಾನು ಕುಮಾರಸ್ವಾಮಿಗೆ ಕೇಳಿಕೊಳ್ತೇನೆ
ಹಾವನ್ನ ಮೊದಲು ಬಿಟ್ಟುಬಿಡಲಿ
ಸ್ಯಾಂಟ್ರೋ ರವಿಯದ್ದು ಏನಾದ್ರೂ ಬಿಡಲಿ
ಸಚಿವರ ಅಶ್ಲೀಲವಾದುದನ್ನ ಬಿಡಲಿ
ನಾವೆಲ್ಲರೂ ರಾಜಕೀಯವನ್ನೇ ಬಿಟ್ಟು ಬಿಡ್ತೇವೆ
ನನಗೆ ಬಾಂಬೆಯದ್ದು ಸಂಬಂಧವಿಲ್ಲ
ನಾನು ರಾಜಕೀಯವನ್ನೇ ಬಿಡ್ತೇನೆ
ಮುನಿರತ್ನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….