ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಸಾಹಾರ ಕ್ರೆಡಿಟ್ ಕೋ- ಆಪರೇಟವು ಸೊಸೈಟಿ ಬಡವರಿಗೆ ಅಂತಾನೆ ಕೆಲವು ಕಂಪನಿಗಳುಒಳ್ಳೆಯ ರೀತಿಯಲ್ಲಿ ನಿಮ್ಮ ದುಡ್ಡು ಡಬಲ್ಲ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿ ಮೋಸ.ಆದರೆ ಇಂತಹ ದುಷ್ಟ ಸಹಾರಾ ಕ್ರೆಡಿಟ್ ಕೋ ಆಪರೇಟವು ಸೊಸೈಟಿ ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ ಅನ್ನುವ ಹಾಗೆ ಗ್ರಾಹಕರಿಗೆ ಆಶೆ, ಆಮಿಷವಡ್ಡಿ ಹಾಗೂ ಬಡವರ ದುಡ್ಡನ್ನು ತಿಂದು ತೇಗಿ ಬಡವರ ಜೊತೆ ಆಟವಾಡುತ್ತಿದ್ದಾರೆ.ಹೊರ ರಾಜ್ಯಗಳಿಂದ ಬಂದು ಕನ್ನಡಿಗರಿಗೆ ಮೋಸ ಮಾಡಿದ ಶಾಖೆಗಳು.ಠೇವಣಿ ದುಡ್ಡು ತಿರುಗಿ ನೀಡದೆ ಇಲ್ಲಿ ಓಪನ್ ಮಾಡಿದ ಶಾಖೆ ಕಿತ್ತ್ಕೊಂಡು ಯಾರಿಗೆ ಹೆಳದೆ ತಮ್ಮ ಕಛೇರಿಯನ್ನು ಮುಚ್ಚಿಕೊಂಡು ಹೋಗಿದ್ದಾರೆ ಎಂದು ಆರೋಪ.ಇಲ್ಲಿ ಕೂಲಿ ಮಾಡುತ್ತಾ ತಿಂಗಳಿಗೆ 500=00ರೊಪಾಯಿ ತುಂಬುತ್ತಾ ಬಂದಿರುವ ಹಸನಸಾಬ್ ಕಡಬಿ ಸಾ //ಹಳೇತೋರಗಲ್ಲ ಇವರು ಸುಮಾರು 5ವರ್ಷಗಳಿಂದ ತುಂಬುತ್ತಾ ಬಂದಿರುತ್ತಾರೆ ಇದರಲ್ಲಿ ಸುಮಾರು 35000=00ಸಾವಿರ ರೊಪಾಯಿ ಆಗಿರುತ್ತೆ ಈ ಸಹಾರಾ ಕ್ರೆಡಿಟ್ ಕೋ -ಆಪರೇಟವು ಸೊಸೈಟಿಯ ಮ್ಯಾನೇಜರ ಹೇಳುತ್ತಾನೆ ನಿಮ್ಮ ಹಣ ನಮ್ಮ ಸೊಸೈಟಿಯಲ್ಲಿ ಠೇವಣಿ ಮಾಡಿ ನಿಮಗೆ ಡಬ್ಬಲ್ ಹಣ ಮಾಡಿಕೊಡುತ್ತೇವೆ ಎಂದು 28-1-2019ರಲ್ಲಿ 35000=00ರೊಪಾಯಿ
ಠೇವಣಿ ಮಾಡಿಕೊಂಡಿದ್ದಾರೆ ಈ ದುಡ್ಡು 28-1-20221ಕ್ಕೆ ಬರಬೇಕಾಗಿದ್ದು ದುಡ್ಡು 42546=00ರೊಪಾಯಿಗಳು ಇದುವರಗೆ ಯಾವದೇ ದುಡ್ಡು ಬಂದಿರುವದಿಲ್ಲಾ ಎಂದು ಹಸನಸಾಬ ಕಡಬಿ ಹೇಳಿಕೊಂಡಿದ್ದಾರೆ.ಕೂಡಲೇ ಸರಕಾರ ಈ ಸಹಾರಾ ಕ್ರೆಡಿಟ್ ಕೋ- ಆಪರೇಟವು ಸೊಸೈಟಿಯ ದಾಖಲೆಗಳನ್ನು ಪರಿಶೀಲಿಸಿ ಕಂಪನಿ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಂಡು ಲ್ಯೆಸನ್ಸ್ ರದ್ದು ಪಡಿಸಿ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಗ್ರಾಹಕರಿಗೆ ವಂಚಿಸಿದ ಹಣವನ್ನು ಮರು ಪಾವತಿ ಮಾಡಿಕೊಳ್ಳಬೇಕು ಎಂದು ಕೂಲಿ ಮಾಡುತ್ತಿರುವ ಹಸನಸಾಬ ಕಡಬಿ ಅವರು ತಮ್ಮ ಅಳಲು ತೋಡಿಕೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada