ರಾಜ್ಯ ಭೋವಿ ಸಮಾಜದ ವತಿಯಿಂದ ನಡೆದ ಕ್ರಿಕೆಟ್ ಟೂರ್ನಮೆಂಟ್
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆಯಿತು.
ಪಟ್ಟಣದ ಬಸವೇಶ್ವರ ಡಿಗ್ರೀ ಕಾಲೇಜ್ ಮೈದಾನದಲ್ಲಿ ನಡೆಯಿತು.
ಬಹುಮಾನ ವಿತರಣೆ ಕಾರ್ಯಕ್ರಮದ ವೇದಿಕೆ ಮೇಲೆ ಶಿವಪ್ರಕಾಶ್ ಶಿವಾಚಾರ್ಯಗಳು ಹಾಗೂ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ವಿಜೇತರಿಗೆ ಬಹುಮಾನ ವಿತರಿಸಿದರು.
ಒಟ್ಟು ಆರು ಟೀಮ್ ಆಟಗಾರರು ಭಾಗವಹಿಸಿದ್ದರು
ಪ್ರಥಮ ಬಹುಮಾನ ಹಾಸನ್ ಜಿಲ್ಲೆಯವರ ಪಾಲಾದರೆ ದ್ವಿತೀಯ ಬಹುಮಾನ ಚಿತ್ರದುರ್ಗದವರು ಪಡೆದುಕೊಂಡಿದ್ದರು ತೃತೀಯ ಬಹುಮಾನ ಅರಸೀಕೆರೆ ಅವರಿಗೆ ಒಲಿದು ಹೋಯಿತು.
ಸಂದರ್ಭದಲ್ಲಿ ವೇದಿಕೆ ಮೇಲೆ ಬೋವಿ ವಡ್ಡರ ಸಮಾಜ ತಾಲೂಕು ಅಧ್ಯಕ್ಷ ಪರಶುರಾಮ್ ಜಮಖಂಡಿ ಸಂಗಮೇಶ್ ಓಲೆಕಾರ್ ಬಸವರಾಜ್ ಕೋಟಿ ರವಿ ಚಿಕ್ಕೊಂಡ್ ರವಿ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada