ಲೀಗ್ ಪ್ರೀಮಿಯಂ ಕ್ರಿಕೆಟ್ ಟೂರ್ನಮೆಂಟ್.

ರಾಜ್ಯ ಭೋವಿ ಸಮಾಜದ ವತಿಯಿಂದ ನಡೆದ ಕ್ರಿಕೆಟ್ ಟೂರ್ನಮೆಂಟ್

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆಯಿತು.

ಪಟ್ಟಣದ ಬಸವೇಶ್ವರ ಡಿಗ್ರೀ ಕಾಲೇಜ್ ಮೈದಾನದಲ್ಲಿ ನಡೆಯಿತು.

ಬಹುಮಾನ ವಿತರಣೆ ಕಾರ್ಯಕ್ರಮದ ವೇದಿಕೆ ಮೇಲೆ ಶಿವಪ್ರಕಾಶ್ ಶಿವಾಚಾರ್ಯಗಳು ಹಾಗೂ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ವಿಜೇತರಿಗೆ ಬಹುಮಾನ ವಿತರಿಸಿದರು.

ಒಟ್ಟು ಆರು ಟೀಮ್ ಆಟಗಾರರು ಭಾಗವಹಿಸಿದ್ದರು

ಪ್ರಥಮ ಬಹುಮಾನ ಹಾಸನ್ ಜಿಲ್ಲೆಯವರ ಪಾಲಾದರೆ ದ್ವಿತೀಯ ಬಹುಮಾನ ಚಿತ್ರದುರ್ಗದವರು ಪಡೆದುಕೊಂಡಿದ್ದರು ತೃತೀಯ ಬಹುಮಾನ ಅರಸೀಕೆರೆ ಅವರಿಗೆ ಒಲಿದು ಹೋಯಿತು.

ಸಂದರ್ಭದಲ್ಲಿ ವೇದಿಕೆ ಮೇಲೆ ಬೋವಿ ವಡ್ಡರ ಸಮಾಜ ತಾಲೂಕು ಅಧ್ಯಕ್ಷ ಪರಶುರಾಮ್ ಜಮಖಂಡಿ ಸಂಗಮೇಶ್ ಓಲೆಕಾರ್ ಬಸವರಾಜ್ ಕೋಟಿ ರವಿ ಚಿಕ್ಕೊಂಡ್ ರವಿ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ಭಸ್ಮ,ಎರಡು ಎತ್ತುಗಳು ಸಜೀವ ದಹನ....

Mon Jan 9 , 2023
ಯಳಂದೂರು ತಾಲ್ಲೂಕಿನ ವೈ. ಕೆ.ಮೊಳೆ ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ ಕೊಟ್ಟಿಗೆ ಹಾಗೂ ಎರಡು ಎತ್ತುಗಳು ಮಧ್ಯ ರಾತ್ರಿಯಲ್ಲಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿರುವ ಘಟನೆ ನಡೆದಿದೆ….. ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು ಸಹ ವಿಫಲವಾಗಿದೆ. ನಂತರ ಅಗ್ನಿ ಶಾಮಕ ದಳ ಹಾಗೂ ಠಾಣೆಗೆ ಮಾಹಿತಿ ನೀಡಿದರು….. ವೈ ಕೆ ಮೋಳೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪರಾಜು ಮಾತನಾಡಿ ಸಿದ್ದರಾಜು ಎಂಬುವವರಿಗೆ ಸೇರಿದ ಎತ್ತುಗಳು ಆಕಸ್ಮಿಕ […]

Advertisement

Wordpress Social Share Plugin powered by Ultimatelysocial