ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಕಬಿಜೆಪಿ ಪಕ್ಷದ ಅಭ್ಯರ್ಥಿ ಕೆ. ಕರಿಯಪ್ಪ ಅವರಿಂದ ಇಂದು ನಾಮಪತ್ರ ಸಲ್ಲಿಕೆ!

ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಕಬಿಜೆಪಿ ಪಕ್ಷದ ಅಭ್ಯರ್ಥಿ ಕೆ. ಕರಿಯಪ್ಪ ಅವರಿಂದ ಇಂದು ನಾಮಪತ್ರ ಸಲ್ಲಿಕೆ,  ನಗರದ ಎ ಪಿ ಎಂ ಸಿ ಗಣೇಶ್ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಕೆ. ಕರಿಯಪ್ಪ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಪಾರ ಜನಸಂಖ್ಯೆಯು ಅವರ ಜೊತೆಗೆ ದಾರಿ ಯುದ್ಧಕೂ ಹೆಜ್ಜೆ ಹಾಕಿ ಕೆ. ಕರಿಯಪ್ಪ ನವರಿಗೆ ಸತ್ ನೀಡಿದರು.

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ ಈ ಬಾರಿ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ, ಕರಿಯಪ್ಪ ಪ್ರಚಂಡ ಬಹುಮತದಿಂದ ಆಯ್ಕೆ ಯಾಗುತ್ತರೆ. ಈ ಬಾರಿ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಲಕ್ಷ್ಮಿರಡ್ಡಿ, ದೊಡ್ಡಬಸವರಜ, ರಾಜೇಶ ಹಿರೇಮಠ, ಅಮರೇಗೌಡ ವಿರೂಪಾಪುರ, ಹನುಮೇಶ ಸಾಲಗುಂದ, ನಿರೂಪಾದಿ ಜೋಳದರಾಶಿ, ಮರಿಯಪ್ಪ.ಕೆ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಮಪತ್ರ ಸಲ್ಲಿಕೆ ಮುಂಚೆ ತನ್ನ ತಾಯಿಯ ವಿಜಯಲಕ್ಷ್ಮಿಯ ಆಶೀರ್ವಾದ ಪಡೆಯಲಾಯಿತು.!

Wed Apr 19 , 2023
ನಾಮಪತ್ರ ಸಲ್ಲಿಕೆ ಮುಂಚೆ ತನ್ನ ತಾಯಿಯ ವಿಜಯಲಕ್ಷ್ಮಿಯ ಆಶೀರ್ವಾದ ಪಡೆಯಲಾಯಿತು. ಇವತ್ತು ಶ್ರೀ ವಿಶ್ವರಾಧ್ಯ ಸ್ವಯಂ ಕೃಷಿ ಪಾರ್ಟಿ, ಕರ್ನಾಟಕ ಪ್ರದೇಶದಿಂದ ಪಕ್ಷದಿಂದ ಐದು ಜನ ಕಾರ್ಯಾಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು . ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಸೇವಾ ಸಂಘ ಸಂಸ್ಥಾಪಕರು ತಮ್ಮದೇ ಆದ ಸೇವೆಯನ್ನು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಸ್ವಯಂ ಕೃಷಿ ಪಾರ್ಟಿ ಕರ್ನಾಟಕ ಪ್ರಾದೇಶಿಕ ಪಕ್ಷದಿಂದ ಶ್ರೀ ವಿಶ್ವರಾಧ್ಯ. ಈ […]

Advertisement

Wordpress Social Share Plugin powered by Ultimatelysocial