ರಾಜ್ಯ ಸರ್ಕಾರಿ ನೌಕರರ ಅನೇಕ ಸಮಸ್ಯೆಗಳನ್ನ ಬಗೆಹರಿಸಲುಸರ್ಕಾರ ಮುಂದಾಗಿದೆ.ಸರ್ಕಾರ ಸಕಾರಾತ್ಮಕವಾಗಿ ನಮ್ಮ ಜೊತೆ ಸ್ಪಂದಿಸತ್ತಿದೆ.
7ನೇವೇತನ ಆಯೋಗ ಸಹ ಜಾರಿಗೆ ಬರಲು ಸಹಮತಿ ಸಿಕ್ಕಿದೆ.
ಹಳೆ ಪಿಂಚಣಿ ಯೋಜನೆಗೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಹಂತ ಹಂತವಾಗಿ ಶಿಕ್ಷಕರ ಎಲ್ಲ ಸಮಸ್ಯೆ ಬಗೆಹರಿಯಲಿದೆ.
38 ಲಕ್ಷ ಸರ್ಕಾರಿ ನೌಕರರ ಹಿತ ಕಾಯಲು,ಸರ್ಕಾರಿ ನೌಕರರ ಜೊತೆ ರಾಜ್ಯ ಸರ್ಕಾರಿ ನೌಕರರ ಸಂಘ ಇದೆ.
ಮಲೆನಾಡು ಭಾಗಗಳಲ್ಲಿ ಕೆಲ ಶಾಲೆಗಳನ್ನ ಮುಚ್ಚುವ ಪರಿಸ್ಥಿತಿ ಇತ್ತು.
ಅಂತಹ ಸಮಸ್ಯೆಗಳನ್ನ ಬಗೆಹರಿಸಲು ಸರ್ಕಾರ ಮುಂದಾಗಿದೆ.
ಹೊಸ ಶಿಕ್ಷಕರ ನೇಮಕಾತಿಗು ಸಹ ಸರ್ಕಾರ ಮುಂದಾಗಿದೆ.
ಆಗಾಗಿ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಧನ್ಯವಾದ ತಿಳಿಸುತ್ತೇನೆ.
ತಿ.ನರಸೀಪುರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿಕೆ.
ಈ ಸಂದರ್ಭ ತಾಲ್ಲೂಕು ಅಧ್ಯಕ್ಷ ಶಿವಶಂಕರ್ ಮೂರ್ತಿ,ಹಾಜರಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: