ಬಸ್ ಸ್ಟೇರಿಂಗ್ ಕಟ್ ಕಾಂಪೌಂಡ್ ಗೆ ಡಿಕ್ಕಿ; ಪ್ರಯಾಣಿಕರ ರಕ್ಷಣೆ ಕಾರ್ಯಚರಣೆ!.

 

ಸರ್ಕಾರಿ ಬಸ್ಸಿನ ಎಕ್ಸೆಲ್ ಕಟ್ ಆಗಿ ರಸ್ತೆ ಬದಿಯ ಕಂಪೌಂಡ್ ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 18 ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಮಧ್ಯಾಹ್ನ ನಡೆದಿದೆ.ಗದಗ ದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಬಸ್ ಐಟಿಸಿ ಗೋಡೌನ್ ಬಳಿಯಲ್ಲಿ ಏಕಾಏಕಿ ಬಸ್ಸಿನ ಎಕ್ಸೆಲ್ ಕಟ್ ಆದ ಪರಿಣಾಮ ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಐಟಿಸಿ ಗೋಡೌನ್ ಬಳಿಯಲ್ಲಿನ ಕಂಪೌಂಡ್ ಗೆ ಢಿಕ್ಕಿ ಹೊಡೆದಿದೆ.ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಸಿಬ್ಬಂದಿಗಳು ಒಳಗಡೆ ಸಿಲುಕಿದ್ದ ಪ್ರಯಾಣಿಕರನ್ನು ಹೊರ ತೆಗೆಯುವ ಮೂಲಕ ಅವರನ್ನು ರಕ್ಷಣೆ ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಸಿಬ್ಬಂದಿ ಅವರು ಮಾಡಿರುವ ಕೆಲಸಕ್ಕೆ ಈಗ ಪ್ರಶಂಸೆ ವ್ಯಕ್ತವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬಾರದು ತುಪ್ಪ,

Tue Feb 28 , 2023
ಗರ್ಭಾವಸ್ಥೆಯಲ್ಲಿ, ಮಹಿಳೆಯರು ಹೆಚ್ಚಾಗಿ ಯೋಚಿಸಿ ತಮ್ಮ ಆಹಾರವನ್ನು ಆಯ್ಕೆ ಮಾಡಿ ಸೇವಿಸಬೇಕಾಗುತ್ತದೆ. ಯಾವ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಬೇಕು? ಯಾವುದು ಸೇವಿಸಬಾರದು ಎಂಬುವುದರ ಬಗ್ಗೆ ಗಮನವಿರಬೇಕು. ಅಲ್ಲದೆ, ತಜ್ಞರ ಸಲಹೆ ತುಂಬಾ ಅಗತ್ಯವಿದೆ. ಮಹಿಳೆಯರು ತುಪ್ಪವನ್ನು ಅತಿಯಾಗಿ ಸೇವಿಸಿದರೆ, ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದು ನಾವು ಗರ್ಭಾವಸ್ಥೆಯಲ್ಲಿ ತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹೇಗೆ ಅಪಾಯ? ಎಂಬುವುದನ್ನ ತಿಳಿಸುತ್ತಿದ್ದೇವೆ.. ತುಪ್ಪವನ್ನು ಅತಿಯಾಗಿ ಸೇವಿಸಿದರೆ, ಮಹಿಳೆಯರು ಅತಿಯಾದ ತೂಕ ಹೆಚ್ಚಾಗುವ […]

Advertisement

Wordpress Social Share Plugin powered by Ultimatelysocial