ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ
ಪ್ರತಿ ಮನೆಗೆ ತಲಾ ಐದು ಸಾವಿರ ಕೊಟ್ಟಿದ್ದೇನೆ
ಇದಕ್ಕಾಗಿ ೩೦ ಕೋಟಿ ಹಣ ಖರ್ಚು ಮಾಡಿದ್ದೇನೆ
ಇದನ್ನ ಯಾರೂ ಧೈರ್ಯವಾಗಿ ಹೇಳೋದಿಲ್ಲ
ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಾಥ್ ನೀಡಲಿಲ್ಲ
ನಾನು ಮೂರು ಸಾವಿರ ಮನೆ ಕಟ್ಟಿಕೊಡುತ್ತಿದ್ದೇನೆ
ಬಡವರು ಬಡವರಾಗಿಯೇ ಇರಬೇಕಾ ?
೧೮೦ ಕೋಟಿ ಹಣ ಖರ್ಚು ಮಾಡ್ತಿದ್ದೇನೆ
ಆರ್.ವಿ.ದೇವರಾಜ್ ಸಾಹೇಬ್ರು ಸ್ಲಂ ಬೋರ್ಡ್ ನಲ್ಲಿ ಡಿಪಾಸಿಟ್ ಮಾಡ್ಬೇಕು ಅಂತಿದ್ದಾರೆ
ಅವರು ಕಲಾಸಿಪಾಳ್ಯದಲ್ಲಿ ದೂರು ಕೊಟ್ಟಿದ್ದಾರೆ
ಅವರು ಕೆಲಸ ಮಾಡೋದಿಲ್ಲ
ಬೇರೆಯವರಿಗೂ ಕೆಲಸ ಮಾಡಲು ಬಿಡೋದಿಲ್ಲ
ಹೀಗಾದ್ರೆ ಕ್ಷೇತ್ರ ಉದ್ಧಾರವಾಗುತ್ತಾ ?
ಮನೆಗಳನ್ನ ಅಲ್ಲಿನವರು ಖಾಲಿ ಮಾಡಲಿ
ನಾನು ಮನೆಯನ್ನ ಕಟ್ಟಿ ಕೊಡುತ್ತೇನೆ
ಮೂರು ಬಾರಿ ಗೆದ್ದಿದ್ದಾರೆ, ನಾಲ್ಕು ಬಾರಿ ಸೋತಿದ್ದಾರೆ
ಒಂದು ಅವರು ಮಾಡಬೇಕು, ಇಲ್ಲ ನನಗೆ ಬಿಡಬೇಕು
ರೌಡಿಗಳನ್ನ ಕಳಿಸೋದು, ಇಡಿ,ಐಟಿ ಕಳಿಸುತ್ತಾರೆ
ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ
ನಮ್ಮ ತಾತ, ಮುತ್ತಾತ ಎಲ್ಲರೂ ಇಲ್ಲೇ ಇದ್ದಾರೆ
ಕಾಂಗ್ರೆಸ್ ೮೦ ಕ್ಷೇತ್ರವನ್ನೂ ದಾಟೋದಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada