ಕರ್ನಾಕದಲ್ಲಿ ಮತ್ತೆ ಲಾಕ್‌ಡೌನ್..?

ರಾಜ್ಯದಲ್ಲಿ ಕೊರೊನಾ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯವನ್ನು ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕೆಂಬ ಸಲಹೆಗಳು ಕೇಳಿ ಬಂದಿವೆ. ಸಿಎಂ ಯಡಿಯೂರಪ್ಪ ಅವರ ಜತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗಾಗಲೇ ಈ ಕುರಿತು ಚರ್ಚೆಗಳು  ಆರಂಭಗೊಂಡಿದ್ದು, ಬೆಂಗಳೂರಿನ ಕೆಲವು ಕ್ಷೇತ್ರಗಳಲ್ಲಿ ಲಾಕ್‌ಡವನ್ ನಿಯಮಾವಳಿಗಳನ್ನು ಬಿಗಿಗೊಳಿಸಲಾಗಿದೆ. ರಾಜ್ಯಾದ್ಯಂತ ಇದೇ ರೀತಿ ಲಾಕ್‌ಡೌನ್ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಡ್ರೈವರ್ ಗೆ ವಕ್ಕರಿಸಿದ ಕೊರೊನಾ

Tue Jun 23 , 2020
ಬೆಂಗಳೂರಿನ  ಸಿಸಿಬಿ ಕಛೇರಿಗೆ ನಿರಂತರವಾಗಿ ಕೊರೊನಾ ಕಾಡುತ್ತಿದ್ದು,  ಕಾರ್ಯ ನಿರ್ವಹಿಸುತ್ತಿದ್ದ ಡ್ರೈವರ್ ಗೂ  ಕೊರೊನಾ ವಕ್ಕರಿಸಿದೆ.ಆದ್ದರಿಂದ ಒಂದು ವಾರ ಕೇಸ್ ಇನ್ ವೇಸ್ಟಿಗೇಷನ್ ಸಿಸಿಬಿ ಕಛೇರಿ ನಿಲ್ಲಿಸಿದೆ. ಇಂದು ಮತ್ತೆ ಇಬ್ಬರು ಸಿಸಿಬಿ ಪೊಲೀಸರಿಗೆ ಕೊರೋನಾ ಧೃಡಪಟ್ಟಿದೆ. ಹಾಗೂ ಒಂದು ವಾರದಿಂದ ಇಲ್ಲಿವರೆಗೂ ಒಟ್ಟು 6 ಮಂದಿ ಪೊಲೀಸರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆದ್ದರಿಂದ ಪ್ರತಿನಿತ್ಯವೂ ಸಿಸಿಬಿ ಕಛೇರಿ ಸ್ಯಾನಿಟೇಜ್ ಮಾಡಿ ಕ್ಲೋಸ್ ಮಾಡಲು ಸೂಚನೆ ನೀಡಿದ್ದಾರೆ. ಸದ್ಯಕ್ಕೆ 15 […]

Advertisement

Wordpress Social Share Plugin powered by Ultimatelysocial