ನಾನು ಕೋಲಾರದಿಂದ ಸ್ಪರ್ದೆ ಮಾಡುವೆ .
ಅಭ್ಯರ್ಥಿಯಾಗಲು ತೀರ್ಮಾನ ಮಾಡಿರುವೆ.
ನಿಮ್ಮ ಪ್ರೀತಿ ಅಭಿಮಾನವನ್ನ ನಾನು ತಿರಸ್ಕಾರ ಮಾಡಲಿಕ್ಕೆ ಸಾಧ್ಯವಿಲ್ಲ.ನಾನು ಸ್ಪರ್ದೆ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ.
ಆದರೆ ತೀರ್ಮಾನ ಮಾಡುವುದು ಹೈಕಮಾಂಡ್.ಪಕ್ಷದಲ್ಲಿ ಶಿಸ್ತಿರಬೇಕು ಹಾಗಾಗಿ ಹೈಕಮಾಂಡ್ ಒಪ್ಪಿಗೆ ನೀಡಬೇಕಾಗುತ್ತದೆ
ಅಪಪ್ರಚಾರ ಮಾಡುತ್ತಿದ್ದಾರೆ.ಪ್ರತಿವಾರವೂ ಇಲ್ಲಿ ಬಂದೇ ಬರುತ್ತೇನೆ.ಯಾರೇ ಕಾರ್ಯಕರ್ತರು ನೇರವಾಗಿ ಅವರ ಕಷ್ಟ ಸುಖ ಹೇಳಿಕೊಳ್ಳಬಹುದು.
ಲೀಡರ್ ಗಳ ಮೂಲಕ ಬರಬೇಕೆಂದು ಏನೀಲ್ಲ. ಇದು ನನ್ನ ಸಂಪ್ರದಾಯ.ಸಾಮಾನ್ಯರಲ್ಲಿ ಸಾಮಾನ್ಯರು ಸಹ ನನ್ನ ಬಳಿ ನೇರವಾಗಿ ಬಂದು ಕಷ್ಡ ಸುಖ ಹೇಳಿಕೊಳ್ಳಬಹುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada