ಕೋಲಾರ‌… ಮಾಲೂರಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೂ ಮುಂಚೆನೇ ಮುಗಿಲು ಮುಟ್ಟಿದ ಸಂಭ್ರಮ,

ಕೋಲಾರದಲ್ಲಿ ಕಿಚ್ಚ‌ ಸುದೀಪ್ ಅಭಿನಯದ ವಿಕ್ರಾಂತ್ ರೋಣಗೆ ಭರ್ಜರಿ‌‌ ಸಿದ್ಧತೆ,

ಕೋಲಾರ ಜಿಲ್ಲೆ‌ ಮಾಲೂರು ಪಟ್ಟಣದ ಬಾಲಾಜಿ‌ ಚಿತ್ರಮಂದಿರದಲ್ಲಿ ಸಿದ್ಧತೆ,

ಜುಲೈ28 ರಂದು ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ,

ಚಿತ್ರ ಬಿಡುಗಡೆ ಮುನ್ನವೇ ಕಿಚ್ಚ ಅಭಿಮಾನಿಗಳಿಂದ ಭರ್ಜರಿ‌ ತಯಾರಿ,

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ‌ ಸಮಿತಿಯಿಂದ ಇಂದು ಚಿತ್ರಮಂದಿರದ ಬಳಿ‌ ಕಿಚ್ಚ ಸುದೀಪ್ ಅವರ ಬೃಹತ್ ಕಟೌಟ್ ಗಳು ನಿರ್ಮಾಣ,

ಸುದೀಪ್ ಜೊತೆಗೆ ಪುನೀತ್ ರಾಜಕುಮಾರ್ ಕಟೌಟ್ ನಿಲುಗಡೆ,

ಸುದೀಪ ಅವರನ್ನು ಪುನೀತ್ ರಾಜಕುಮಾರ್ ಅಪ್ಪುಗೆ ಮಾಡಿರುವ ಕಟೌಟ್ ನೋಡುಗರಿಗೆ ಆಕರ್ಷಣೆ,

ಚಿತ್ರ ಬಿಡುಗಡೆಗೆ ಇನ್ನು ಮೂರು ದಿನ‌ ಇರುವಾಗಲೇ ಅಭಿಮಾನಿಗಳಿಂದ ಸಂಭ್ರಮ,

ಮಾಲೂರಿನ ಬಾಲಾಜಿ ಚಿತ್ರಮಂದಿರದ ಬಳಿ ಕಿಚ್ಚನ ಬೃಹತ್ ಪಾಂಟಿಂಗ್‌ ಕಟೌಟ್,

ಅಪ್ಪು, ಸುದೀಪ್ ಕಟೌಟ್ ಗಳಿಗೆ ಅಭಿಮಾನಿಗಳಿಂದ ಪುಷ್ಪಾಭಿಶೇಕ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾಸ್ಮ್ಯಾಟ್ ಹಾಸ್ಪಿಟಲ್ ಹಿರಿಯ ವೈದ್ಯ ಅಜಿತ್ ಹೇಳಿಕೆ!

Mon Jul 25 , 2022
ನಿನ್ನೆ ತಡರಾತ್ರಿ 9 ಗಂಟೆಗೆ ಆಸ್ಪತ್ರೆಗೆ ದೀಕ್ಷಿತ್ ರನ್ನ ಕರೆತರಲಾಗಿತ್ತು ದೀಕ್ಷಿತ್ ಶಿವಾಜಿನಗರ ಪಿಎಸ್ ಐ ಆಗಿದ್ದಾರೆ ನಿನ್ನೆ ಅವರನ್ನ ಎಕ್ಸಾಮಿನ್ ಮಾಡಲಾಗಿದೆ ಬಲಗೈನ ಮೂಳೆ ಮುರಿತವಾಗಿದೆ ಬಲಗೈ ಮೂಳೆ ಫಿಕ್ಸ್ ಮಾಡೋ ಕೆಲಸವನ್ನ ಇದೀಗ ಮಾಡ್ತಿದ್ದೀವಿ ಲೆಫ್ಟ್ ನ ರಿಬ್ಸ್ ಗೂ ಬಲವಾಗಿ ಏಟಾಗಿದೆ ಲಂಗ್ಸ್ ಗೂ ಕೂಡ ಇಂಜುರಿಯಾಗಿದೆ ಇವತ್ತು ಐಸಿಯುನಲ್ಲಿ ದೀಕ್ಷಿತ್ ರನ್ನ ಇಡಲಾಗುತ್ತೆ ಎರಡು ಮೂರು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ನಂತರ ಹೊರರೋಗಿಯಾಗಿ […]

Advertisement

Wordpress Social Share Plugin powered by Ultimatelysocial