ಕೋಲಾರದಲ್ಲಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣಗೆ ಭರ್ಜರಿ ಸಿದ್ಧತೆ,
ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಬಾಲಾಜಿ ಚಿತ್ರಮಂದಿರದಲ್ಲಿ ಸಿದ್ಧತೆ,
ಜುಲೈ28 ರಂದು ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ,
ಚಿತ್ರ ಬಿಡುಗಡೆ ಮುನ್ನವೇ ಕಿಚ್ಚ ಅಭಿಮಾನಿಗಳಿಂದ ಭರ್ಜರಿ ತಯಾರಿ,
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿಯಿಂದ ಇಂದು ಚಿತ್ರಮಂದಿರದ ಬಳಿ ಕಿಚ್ಚ ಸುದೀಪ್ ಅವರ ಬೃಹತ್ ಕಟೌಟ್ ಗಳು ನಿರ್ಮಾಣ,
ಸುದೀಪ್ ಜೊತೆಗೆ ಪುನೀತ್ ರಾಜಕುಮಾರ್ ಕಟೌಟ್ ನಿಲುಗಡೆ,
ಸುದೀಪ ಅವರನ್ನು ಪುನೀತ್ ರಾಜಕುಮಾರ್ ಅಪ್ಪುಗೆ ಮಾಡಿರುವ ಕಟೌಟ್ ನೋಡುಗರಿಗೆ ಆಕರ್ಷಣೆ,
ಚಿತ್ರ ಬಿಡುಗಡೆಗೆ ಇನ್ನು ಮೂರು ದಿನ ಇರುವಾಗಲೇ ಅಭಿಮಾನಿಗಳಿಂದ ಸಂಭ್ರಮ,
ಮಾಲೂರಿನ ಬಾಲಾಜಿ ಚಿತ್ರಮಂದಿರದ ಬಳಿ ಕಿಚ್ಚನ ಬೃಹತ್ ಪಾಂಟಿಂಗ್ ಕಟೌಟ್,
ಅಪ್ಪು, ಸುದೀಪ್ ಕಟೌಟ್ ಗಳಿಗೆ ಅಭಿಮಾನಿಗಳಿಂದ ಪುಷ್ಪಾಭಿಶೇಕ,
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: