ಗೊಬ್ಬರಕ್ಕಾಗಿ ಹರಿದ ನೆತ್ತರು.
ಕೊಪ್ಪಳ ನಗರದ TAPMC ಮುಂಭಾಗ ನಡೆದ ಘಟನೆ..
ಗೊಬ್ಬರಕ್ಕಾಗಿ ಜಗಳ ಮಾಡಿದ ರೈತರು..
ಈ ವೇಳೆ ರೈತನೋರ್ವನ ಕಣ್ಣಿನ ಮೇಲ್ಭಾಗದಲ್ಲಿ ಗಾಯ..
ಗಾಯ ಬರೋ ಹಾಗೆ ಹೊಡೆದ ಮತ್ತೊಬ್ಬ ರೈತ..
ಕಣ್ಣಿನ ಮೇಲ್ಭಾಗದಲ್ಲಿ ರಕ್ತ ಬರೋ ಹಾಗೆ ಹೊಡೆದಾಡಿಕೊಂಡ ರೈತರು..
ನಿನ್ನೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಕ್ಯೂ ನಿಂತಿದ್ರು.
ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ..
ಗಲಾಟೆ ವೇಳೆ ರೈತನೋರ್ವನಿಗೆ ಗಾಯ…
ನಿನ್ನೆ ಗಲಾಟೆ ಮಾಡಿಕೊಂಡ ವಿಡಿಯೋ ವೈರಲ್..
ಮಳೆಯಾದ ಕಾರಣ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ..
ಯೂರಿಯಾ ಪಡೆಯಲು ರೈತರ ಹರಸಾಹಸ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: