ಕೊಪ್ಪಳ ನಗರದ TAPMC ಮುಂಭಾಗ ನಡೆದ ಘಟನೆ..

ಗೊಬ್ಬರಕ್ಕಾಗಿ ಹರಿದ ನೆತ್ತರು.

ಕೊಪ್ಪಳ ನಗರದ TAPMC ಮುಂಭಾಗ ನಡೆದ ಘಟನೆ..

ಗೊಬ್ಬರಕ್ಕಾಗಿ ಜಗಳ ಮಾಡಿದ ರೈತರು..

ಈ ವೇಳೆ ರೈತನೋರ್ವನ ಕಣ್ಣಿನ ಮೇಲ್ಭಾಗದಲ್ಲಿ ಗಾಯ..

ಗಾಯ ಬರೋ ಹಾಗೆ ಹೊಡೆದ ಮತ್ತೊಬ್ಬ ರೈತ..

ಕಣ್ಣಿನ ಮೇಲ್ಭಾಗದಲ್ಲಿ ರಕ್ತ ಬರೋ ಹಾಗೆ ಹೊಡೆದಾಡಿಕೊಂಡ ರೈತರು..

ನಿನ್ನೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಕ್ಯೂ ನಿಂತಿದ್ರು.

ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ..

ಗಲಾಟೆ ವೇಳೆ ರೈತನೋರ್ವನಿಗೆ ಗಾಯ…

ನಿನ್ನೆ ಗಲಾಟೆ ಮಾಡಿಕೊಂಡ ವಿಡಿಯೋ ವೈರಲ್..

ಮಳೆಯಾದ ಕಾರಣ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ..

ಯೂರಿಯಾ ಪಡೆಯಲು ರೈತರ ಹರಸಾಹಸ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೊಮ್ಮಾಯಿ:ಹೈಕಮಿಷನರ್ ಕ್ಯಾಮರೂನ್ ಮೆಕೆ ನೇತೃತ್ವದ ನಿಯೋಗ ಭೇಟಿ

Tue Jul 19 , 2022
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ಕೆನಡಾ ದೇಶದ ಹೈಕಮಿಷನರ್ ಕ್ಯಾಮರೂನ್ ಮೆಕೆ ನೇತೃತ್ವದ ನಿಯೋಗ ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ , ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow […]

Advertisement

Wordpress Social Share Plugin powered by Ultimatelysocial