ಕಾಂಗ್ರೆಸ್ ನವರು ಬಹಳ ವರ್ಷ ಅಧಿಕಾರ ಉಂಡಿದ್ದಾರೆ.
ಈಗ ಒಂದು ಅವಧಿಯಲ್ಲಿ ಅಧಿಕಾರ ಕಳೆದುಕೊಂಡು ಈಗ ಸಿಎಂ ರೇಸ್ ಬಗ್ಗೆ ಮಾತನಾಡುತ್ತಿದ್ದಾರೆ
ಅವರಿಗೆ ಅಧಿಕಾರ ಸಿಗುವುದಿಲ್ಲ
ಆಂತರಿಕ ಸಮಿಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆ ಎನ್ನುತ್ತಾರೆ.
ಆದರೆ ಹಿಂದೆ ಉತ್ತರ ಪ್ರದೇಶದಲ್ಲಿಯೂ ಹೀಗೆ ಹೇಳಿದ್ದರು.
ಜಿಎಸ್ ಟಿಯಿಂದ ಬೆಲೆಯೇರಿಕೆ ಬಗ್ಗೆ ಪ್ರತಿಕ್ರಿಯೆ
ಅಭಿವೃದ್ದಿ ದೃಷ್ಠಿಯಿಂದ ಇದು ಅನಿವಾರ್ಯ.
ಕೆಲವೊಂದು ವಸ್ತುಗಳ ಮೇಲೆ ವಿನಾಯಿತಿ ನೀಡಲಾಗುತ್ತಿದೆಜಿಎಸ್ ಟಿ ಹಾಗು ಬೆಲೆಯೇರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ
ಇದು ಸಹಜ ವಿರೋಧ ಪಕ್ಷದವರು ಹೋರಾಟ ಮಾಡುತ್ತಿದ್ದಾರೆ
ಸಂತೋಷ ಜಿ ಬಗ್ಗೆ ಕಾಂಗ್ರೆಸ್ ಗೆ ಭಯ
ಅವರ ಸಂಘಟನಾ ಚತುರರಾಗಿರುವದರಿಂದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ
ಕೊಪ್ಪಳ ಜಿಲ್ಲೆಯ ಯೂರಿಯಾ ಗೊಬ್ಬರ ಕೊರತೆ.
ಈಗ ಮಳೆಯಾಗಿದೆ ಸಹಜವಾಗಿ ಬೇಡಿಕೆ ಹೆಚ್ಚಿದೆ
ಸಹಕಾರ ಸಂಘಗಳಿಂದ ಮೊದಲು ವಿತರಣೆ ಮಾಡಲು ಸೂಚನೆ
ಒಂದು ವೇಳೆ ಸಹಕಾರ ಸಂಘಗಳಿಗಿಂತ ಖಾಸಗಿಯವರಿಗೆ ಹೆಚ್ಚು ಗೊಬ್ಬರ ಕೊಟ್ಟಿದ್ದರೆ ಕ್ರಮ ವಹಿಸಲು ಸೂಚನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: