ಕೊರಟಗೆರೆ :- ತಾಲ್ಲೂಕಿನ ಕಸಬಾ ಹೋಬಳಿಯ ಬೋಡಬಂಡೇನಹಳ್ಳಿ ಗ್ರಾಮದ ಬೆಟ್ಟದ ತಿಮ್ಮಪ್ಪ ಹಾಗೂ ಆಂಜನೇಯನಿಗೆ ಹಿಂದೂ ಸಾದರ ಜನಾಂಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು .
ವಾಯ್ಸ್ ಓವರ್ :-
ಅನಾದಿಕಾಲದಿಂದಲೂ ಬೆಟ್ಟದ ಮೇಲೆ ಗುಹಾಂತರದಲ್ಲಿ ನೆಲೆಸಿರುವ ಬೆಟ್ಟದ ತಿಮ್ಮಪ್ಪ ಹಾಗೂ ಆಂಜನೇಯನಿಗೆ ಪ್ರತಿವರ್ಷವೂ ಏಕಾದಶಿ ಹಬ್ಬದಂದು ಈ ಒಂದು ಗ್ರಾಮದ ಹಿಂದೂ ಸಾದರ ಸಮುದಾಯದ ಪ್ರತಿ ಮನೆಯಿಂದ ಬೆಟ್ಟದ ಮೇಲೆ ನೆಲೆಸಿರುವ ಆಂಜನೇಯ ಹಾಗೂ ತಿಮ್ಮಪ್ಪನಿಗೆ ನೈವೇದ್ಯವನ್ನು ಸಿದ್ಧ ಪಡಿಸಿಕೊಂಡು ಮಂಗಳ ವಾದ್ಯಗಳೊಂದಿಗೆ ಬೆಟ್ಟಕ್ಕೆ ತೆರಳಿ ಹರಕೆ ಸಲ್ಲಿಸುವುದು ಸಮುದಾಯದ ವಾಡಿಕೆಯಾಗಿದೆ …
ವಿಶೇಷವೆಂದರೆ ಬೆಟ್ಟದ ಮೇಲೆ ಗುಹಾಂತರದಲ್ಲಿ ನೆಲೆಸಿರುವ ಆಂಜನೇಯ ತಿಮ್ಮಪ್ಪ ದೇವರನ್ನು ನೋಡುವುದೇ ವಿಶೇಷ …
ಅದರಲ್ಲೂ ದಟ್ಟ ಅರಣ್ಯದ ನಡುವೆ ಈ ಬೆಟ್ಟಕ್ಕೆ ಹೋಗಲು ಯಾವುದೇ ರಸ್ತೆಯೂ ಇಲ್ಲ ಗಿಡಮರಗಳ ನಡುವೆ ಬರಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳಬೇಕು ನಂತರ ಅಲ್ಲಿನ ದೇವರುಗಳಿಗೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆ ಸಲ್ಲಿಸಿ ಅಲ್ಲಿಯೇ ಪ್ರಸಾದವನ್ನು ಸೇರಿಸಿ ಬರುವುದು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: