ಏಕಾದಶಿ ಹಬ್ಬದ ಪ್ರಯುಕ್ತ ಬೆಟ್ಟದ ತಿಮ್ಮಪ್ಪನಿಗೆ ವಿಶೇಷ ಪೂಜೆ …

ಕೊರಟಗೆರೆ :- ತಾಲ್ಲೂಕಿನ ಕಸಬಾ ಹೋಬಳಿಯ ಬೋಡಬಂಡೇನಹಳ್ಳಿ ಗ್ರಾಮದ ಬೆಟ್ಟದ ತಿಮ್ಮಪ್ಪ ಹಾಗೂ ಆಂಜನೇಯನಿಗೆ ಹಿಂದೂ ಸಾದರ ಜನಾಂಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು .

ವಾಯ್ಸ್ ಓವರ್ :-
ಅನಾದಿಕಾಲದಿಂದಲೂ ಬೆಟ್ಟದ ಮೇಲೆ ಗುಹಾಂತರದಲ್ಲಿ ನೆಲೆಸಿರುವ ಬೆಟ್ಟದ ತಿಮ್ಮಪ್ಪ ಹಾಗೂ ಆಂಜನೇಯನಿಗೆ ಪ್ರತಿವರ್ಷವೂ ಏಕಾದಶಿ ಹಬ್ಬದಂದು ಈ ಒಂದು ಗ್ರಾಮದ ಹಿಂದೂ ಸಾದರ ಸಮುದಾಯದ ಪ್ರತಿ ಮನೆಯಿಂದ ಬೆಟ್ಟದ ಮೇಲೆ ನೆಲೆಸಿರುವ ಆಂಜನೇಯ ಹಾಗೂ ತಿಮ್ಮಪ್ಪನಿಗೆ ನೈವೇದ್ಯವನ್ನು ಸಿದ್ಧ ಪಡಿಸಿಕೊಂಡು ಮಂಗಳ ವಾದ್ಯಗಳೊಂದಿಗೆ ಬೆಟ್ಟಕ್ಕೆ ತೆರಳಿ ಹರಕೆ ಸಲ್ಲಿಸುವುದು ಸಮುದಾಯದ ವಾಡಿಕೆಯಾಗಿದೆ …

ವಿಶೇಷವೆಂದರೆ ಬೆಟ್ಟದ ಮೇಲೆ ಗುಹಾಂತರದಲ್ಲಿ ನೆಲೆಸಿರುವ ಆಂಜನೇಯ ತಿಮ್ಮಪ್ಪ ದೇವರನ್ನು ನೋಡುವುದೇ ವಿಶೇಷ …

ಅದರಲ್ಲೂ ದಟ್ಟ ಅರಣ್ಯದ ನಡುವೆ ಈ ಬೆಟ್ಟಕ್ಕೆ ಹೋಗಲು ಯಾವುದೇ ರಸ್ತೆಯೂ ಇಲ್ಲ ಗಿಡಮರಗಳ ನಡುವೆ ಬರಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳಬೇಕು ನಂತರ ಅಲ್ಲಿನ ದೇವರುಗಳಿಗೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆ ಸಲ್ಲಿಸಿ ಅಲ್ಲಿಯೇ ಪ್ರಸಾದವನ್ನು ಸೇರಿಸಿ ಬರುವುದು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಆರ್.ಲತಾ ಅಧಿಕಾರ ಸ್ವೀಕಾರ!

Tue Jul 12 , 2022
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆಗಿದ್ದ ಆರ್.ಲತಾ ಅವರು ವರ್ಗಾವಣೆಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಅವರು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ತೇಜಸ್‌ಕುಮಾರ್ , ಬಾಲಕೃಷ್ಣ KAS ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ […]

Advertisement

Wordpress Social Share Plugin powered by Ultimatelysocial