ನೆರೆ ಸಂತ್ರಸ್ತರಿಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನೆರೆ ಸಂತ್ರಸ್ತರ ಪ್ರತಿಭಟನೆ..ಕಳೆದ ಹದಿನೈದು ವರ್ಷಗಳಿಂದ ಪುನರ್ವಸತಿ ಕೇಂದ್ರದಲ್ಲಿ ಅಭಿವೃದ್ಧಿಗೆ ಪಡಿಸಲಿಲ್ಲೆಂದು ಧರಣಿ.ಕುಡಚಿ – ಜಮಖಂಡಿ ರಸ್ತೆಗೆ ಹೊಂದಿಕೊಂಡಿರುವ ಕಾಲೋನಿ ನಿರಾಶ್ರಿತರು.410 ನಿವೇಶನ ಪೈಕಿ 72 ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗಿದೆ.ಇನ್ನುಳಿದ 338 ನಿವೇಶನ ಹಕ್ಕು ಪತ್ರ ವಿತರಣೆ ಆಗ್ರಹ…ಹದಿನೈದು ವರ್ಷದಿಂದ ಸೂಕ್ತ ನೆಲೆ ಇಲ್ಲದೆ ಬಯಲಿನಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.ಆದಷ್ಟು ಬೇಗನೆ ಹಕ್ಕು ಪತ್ರ ನೀಡಿ ಎಂದು ಆಕ್ರೋಶ.ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಂದ ಹಕ್ಕುಪತ್ರಕ್ಕೆ ಒತ್ತಾಯಿಸಿ ಧರಣಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಆಶ್ರಯ ಕಾಲೋನಿ ನಿವಾಸಿಗಳಿಂದ ಪ್ರತಿಭಟನೆ.2005ರಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ನಿರಾಶ್ರಿತರಾಗಿದ್ದ ಕುಟುಂಬಗಳಿಂದ ಧರಣಿ.ಹಕ್ಕು ಪತ್ರ ಒದಗಿಸುವಂತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಪ್ರತಿಭಟನೆ.ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶಗೊಂಡ ಧರಣಿನಿರತರು.ಸುಮಾರು 400 ಕುಟುಂಬಗಳಿಂದ ಆಶ್ರಯ ಕಾಲೋನಿಯಲ್ಲಿ ಧರಣಿ.ತಹಶೀಲ್ದಾರ್ಗೆ ಮನವಿ ನೀಡಿದ ಆಶ್ರಯ ಕಾಲೋನಿ ನಿವಾಸಿಗಳು.ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಂದ ಹಕ್ಕುಪತ್ರಕ್ಕೆ ಒತ್ತಾಯಿಸಿ ಧರಣಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಆಶ್ರಯ ಕಾಲೋನಿ ನಿವಾಸಿಗಳಿಂದ ಪ್ರತಿಭಟನೆ.2005ರಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ನಿರಾಶ್ರಿತರಾಗಿದ್ದ ಕುಟುಂಬಗಳಿಂದ ಧರಣಿ.ಹಕ್ಕು ಪತ್ರ ಒದಗಿಸುವಂತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಪ್ರತಿಭಟನೆ.ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶಗೊಂಡ ಧರಣಿನಿರತರು.ಸುಮಾರು 400 ಕುಟುಂಬಗಳಿಂದ ಆಶ್ರಯ ಕಾಲೋನಿಯಲ್ಲಿ ಧರಣಿ.ತಹಶೀಲ್ದಾರ್ಗೆ ಮನವಿ ನೀಡಿದ ಆಶ್ರಯ ಕಾಲೋನಿ ನಿವಾಸಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada