ಜ್ಞಾನ ದೇಗುಲದಲ್ಲೇ ನೂರಾರು ಜನ ವಿದ್ಯಾರ್ಥಿಗಳ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರ ಸಂಘರ್ಷ!

ಕೊರಟಗೆರೆ ತಾಲೂಕಿನ ಕೋಳಾಲದ ಅಂಬೇಡ್ಕರ್ ಮತ್ತು ಸಿದ್ದರಬೆಟ್ಟದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಘಟನೆಗೃಹ ಸಚಿವ ಅರಗಜ್ಞಾನೇಂದ್ರ ಮತ್ತು ಶಾಸಕ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲೇ ಕಾರ್ಯಕರ್ತರ ನಡುವೆ ಘರ್ಷಣೆಬಿಜೆಪಿ ಕಾರ್ಯಕರ್ತರಿಂದ ಗೃಹ ಸಚಿವರ ಪರವಾಗಿ ಜೈಕಾರ- ಕಾಂಗ್ರೆಸ್ ಮುಖಂಡರಿಂದ ಡಾ.ಜಿ.ಪರಮೇಶ್ವರ್ ಪರವಾಗಿ ಜೈಕಾರಗೃಹ ಸಚಿವರ ಮುಂದೆಯೇ ಕಾರ್ಯಕರ್ತರ ಹೈಡ್ರಾಮ-ನೂರಾರು ಜನ ವಿದ್ಯಾರ್ಥಿಗಳು ಕಂಗಾಲುವಸತಿ ಶಾಲೆಯಲ್ಲೇ ಬಿಜೆಪಿ ಕಾರ್ಯಕರ್ತರಿಂದ ಕೇಸರಿ ಶಾಲು ಪ್ರದರ್ಶನ-ಕಾಂಗ್ರೇಸ್ ಪಕ್ಷದಿಂದ ಕೈಬಾವುಟ ಪ್ರದರ್ಶನಬಿಜೆಪಿ ಆಕಾಂಕ್ಷಿತ ಅಭ್ಯರ್ಥಿ ಬಿ.ಹೆಚ್.ಅನಿಲ್ ಕುಮಾರ್ ವೇದಿಕೆ ಹತ್ತಲು ಬೀಡದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಎಲೆರಾಂಪುರ ಸ್ವಾಮೀಜಿ ಮತ್ತು ಸಿದ್ದರಬೆಟ್ಟ ಶ್ರೀಗಳ ಮುಂದೆಯೇ ಸಂಘರ್ಷಕ್ಕೆ ಇಳಿದ ಕೈ-ಕಮಲ ನಾಯಕರುಜ್ಞಾನ ದೇಗುಲದಲ್ಲಿ ನಡೆದ ರಾಜಕೀಯ ಸಂಘರ್ಷಕ್ಕೆ ಕೊರಟಗೆರೆ ಕ್ಷೇತ್ರದ ಜನತೆಯಿಂದ ವ್ಯಾಪಕ ವಿರೋದ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Tips on how to Ask Sugar Daddy For Money

Sat Dec 10 , 2022
A lot of new sugar infants have trouble with how to consult a sugar daddy for money. If you are unsure how to overcome the topic, try to keep it while normal as it can be. For instance, in the event that he demands you what you are contemplating in […]

Advertisement

Wordpress Social Share Plugin powered by Ultimatelysocial