ಕೊರಟಗೆರೆ ತಾಲೂಕಿನ ಕೋಳಾಲದ ಅಂಬೇಡ್ಕರ್ ಮತ್ತು ಸಿದ್ದರಬೆಟ್ಟದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಘಟನೆಗೃಹ ಸಚಿವ ಅರಗಜ್ಞಾನೇಂದ್ರ ಮತ್ತು ಶಾಸಕ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲೇ ಕಾರ್ಯಕರ್ತರ ನಡುವೆ ಘರ್ಷಣೆಬಿಜೆಪಿ ಕಾರ್ಯಕರ್ತರಿಂದ ಗೃಹ ಸಚಿವರ ಪರವಾಗಿ ಜೈಕಾರ- ಕಾಂಗ್ರೆಸ್ ಮುಖಂಡರಿಂದ ಡಾ.ಜಿ.ಪರಮೇಶ್ವರ್ ಪರವಾಗಿ ಜೈಕಾರಗೃಹ ಸಚಿವರ ಮುಂದೆಯೇ ಕಾರ್ಯಕರ್ತರ ಹೈಡ್ರಾಮ-ನೂರಾರು ಜನ ವಿದ್ಯಾರ್ಥಿಗಳು ಕಂಗಾಲುವಸತಿ ಶಾಲೆಯಲ್ಲೇ ಬಿಜೆಪಿ ಕಾರ್ಯಕರ್ತರಿಂದ ಕೇಸರಿ ಶಾಲು ಪ್ರದರ್ಶನ-ಕಾಂಗ್ರೇಸ್ ಪಕ್ಷದಿಂದ ಕೈಬಾವುಟ ಪ್ರದರ್ಶನಬಿಜೆಪಿ ಆಕಾಂಕ್ಷಿತ ಅಭ್ಯರ್ಥಿ ಬಿ.ಹೆಚ್.ಅನಿಲ್ ಕುಮಾರ್ ವೇದಿಕೆ ಹತ್ತಲು ಬೀಡದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಎಲೆರಾಂಪುರ ಸ್ವಾಮೀಜಿ ಮತ್ತು ಸಿದ್ದರಬೆಟ್ಟ ಶ್ರೀಗಳ ಮುಂದೆಯೇ ಸಂಘರ್ಷಕ್ಕೆ ಇಳಿದ ಕೈ-ಕಮಲ ನಾಯಕರುಜ್ಞಾನ ದೇಗುಲದಲ್ಲಿ ನಡೆದ ರಾಜಕೀಯ ಸಂಘರ್ಷಕ್ಕೆ ಕೊರಟಗೆರೆ ಕ್ಷೇತ್ರದ ಜನತೆಯಿಂದ ವ್ಯಾಪಕ ವಿರೋದ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada