ಉಡುಪಿ ನಗರದ ಕೃಷ್ಣ ಮಠದ ಸಮೀಪ ನಡೆದ ಘಟನೆಯಾಗಿದ್ದು, ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡಿದ ಯುವಕರು,ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ವಾಹನಗಳು ನಜ್ಜುಗುಜ್ಜು ಆಗಿವೆ ,ಸಾರ್ವಜನಿಕರಿಂದ ವಾಹನ ಸವಾರನಿಗೆ ಧರ್ಮದೇಟು,ವಾಹನದಲ್ಲಿ ಸಿಗರೇಟ್,ಧೂಮಪಾನ ಬಾಟಲಿಗಳನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಮೂಲದ ಯುವಕರಾಗಿದ್ದಾರೆ ಎಂದು ತಿಳಿಯಲಾಗಿದೆ,ಕುಡಿದ ಮತ್ತಿನಲ್ಲಿ ಯುವಕರ ಚೆಲ್ಲಾಟ ಬಾರೀ ಅಪಘಾತದಿಂದ ಸ್ಪಲ್ಪದರಲ್ಲೇ ಪಾರಾದ ತಾಯಿ ಮಗು ಸ್ಥಳಕ್ಕೆ ಉಡುಪಿ ನಗರದ ಠಾಣಾ ಹೊಯ್ಸಳ ಪೊಲೀಸರು ಭೇಟಿ ನೀಡಿ, ಯುವಕರನ್ನು ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada