ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡಿದ ಯುವಕರು

ಉಡುಪಿ ನಗರದ ಕೃಷ್ಣ ಮಠದ ಸಮೀಪ ನಡೆದ ಘಟನೆಯಾಗಿದ್ದು, ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡಿದ ಯುವಕರು,ಎರಡು ವಾಹನಗಳ  ನಡುವೆ  ಮುಖಾಮುಖಿ ಡಿಕ್ಕಿ ಹೊಡೆದು ವಾಹನಗಳು  ನಜ್ಜುಗುಜ್ಜು ಆಗಿವೆ  ,ಸಾರ್ವಜನಿಕರಿಂದ ವಾಹನ ಸವಾರನಿಗೆ ಧರ್ಮದೇಟು,ವಾಹನದಲ್ಲಿ ಸಿಗರೇಟ್,ಧೂಮಪಾನ ಬಾಟಲಿಗಳನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಮೂಲದ ಯುವಕರಾಗಿದ್ದಾರೆ ಎಂದು ತಿಳಿಯಲಾಗಿದೆ,ಕುಡಿದ ಮತ್ತಿನಲ್ಲಿ ಯುವಕರ ಚೆಲ್ಲಾಟ  ಬಾರೀ ಅಪಘಾತದಿಂದ ಸ್ಪಲ್ಪದರಲ್ಲೇ ಪಾರಾದ ತಾಯಿ ಮಗು ಸ್ಥಳಕ್ಕೆ ಉಡುಪಿ ನಗರದ ಠಾಣಾ ಹೊಯ್ಸಳ ಪೊಲೀಸರು  ಭೇಟಿ ನೀಡಿ, ಯುವಕರನ್ನು ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Xiaomi Redmi 10 2022;

Tue Jan 11 , 2022
Xiaomi Redmi ಸರಣಿಯು ಬೆಲೆ-ಪ್ರಜ್ಞೆಯ ಖರೀದಿದಾರರಿಗೆ ಸಾಕಷ್ಟು ಕೊಡುಗೆಗಳನ್ನು ಹೊಂದಿದೆ ಮತ್ತು ಅದರ ಯಶಸ್ಸನ್ನು ಹಣದ ಅಂಶದ ಮೌಲ್ಯದ ಮೇಲೆ ನಿರ್ಮಿಸಲಾಗಿದೆ. ಕಂಪನಿಯು ಈಗ Redmi 10 2022 ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ತಂದಿದೆ. ಹೊಸ Redmi ಮಾದರಿಯು 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಬೆಂಬಲಿಸುವ 6.5-ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಒಳಗೊಂಡಿದೆ. ಪರದೆಯು ಪಂಚ್ ಹೋಲ್ ವಿನ್ಯಾಸವನ್ನು ಹೊಂದಿದೆ, ಅಲ್ಲಿ ಅದು ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಗುಣಮಟ್ಟದ ಪರದೆಯು […]

Advertisement

Wordpress Social Share Plugin powered by Ultimatelysocial