ಭೂಮಾಪನಾ ಇಲಾಖೆ ನೌಕರರ ಸಂಘದಿಂದ ಆಯುಕ್ತ ಸಿ.ಎನ್. ಶ್ರೀಧರ್‌ಗೆ ಸನ್ಮಾನ.

ಕರ್ನಾಟಕ ರಾಜ್ಯ ಭೂಮಾಪನಾ ಇಲಾಖೆ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸಿ.ಎನ್.ಶ್ರೀಧರ್ ಐಎಎಸ್ ಅವರನ್ನು ರಾಜ್ಯ ಭೂಮಾಪನ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠ, ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಭೂಮಾಪನಾ ಇಲಾಖೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಜಿ.ಸುರೇಶ್‌ಬಾಬು ಮತ್ತಿತರರು ಸನ್ಮಾನಿಸಿದರು.ಈವರೆಗೂ ಆಯುಕ್ತರಾಗಿದ್ದ ಮನೀಶ್ ಮೌದ್ಗಿಲ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶ್ರೀಧರ್ ಬಂದಿದ್ದು, ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಜ್ಯ ಸಂಚಾಲಕ ಪಿ.ರಂಗಸ್ವಾಮಿ, ಜಂಟಿ ಕಾರ್ಯದಶಿ ಚೇತನ್ ಮಧುರೆ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಶಿವರುದ್ರಯ್ಯ, ವಿಭಾಗೀಯ ಅಧ್ಯಕ್ಷ ಡೇವಿಡ್ ದೇವರಾಜ್, ಮಹಿಳಾ ಅಧ್ಯಕ್ಷೆ ಗೀತಾಮಣಿ, ಕೋಲಾರ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್ ಮತ್ತಿತರರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಸ್ತೆಯ ಗುದ್ದಲಿ ಪೂಜೆ.

Thu Feb 23 , 2023
  ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಆರ್.ರಮೇಶ್ ಕುಮಾರ್ ಅವರು ಮಂಜೂರು ಮಾಡಿಸಿರುವ ಸುಮಾರು ೧ಕೋಟಿ ೭೫ ಲಕ್ಷ ರೂಗಳ ಮದನಹಳ್ಳಿ ಗ್ರಾಮದಿಂದ ಜಂಬಾಪುರ ಗ್ರಾಮದವರಿಗೆ ಹೋಗುವ ರಸ್ತೆಯ ಗುದ್ದಲಿ ಪೂಜೆಯನ್ನು ವಿಧಾನ ಪರಿಷತ್ ಶಾಸಕ ಎಂ.ಎಲ್.ಅನಿಲ್ ಕುಮಾರ್ ನೆರವೇರಿಸಿದರು ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ. ರಮೇಶ್, ಮದ್ದೇರಿ ಶ್ರೀನಿವಾಸ್, ಪಿ.ಎಲ್.ಡಿ. ಬ್ಯಾಂಕಿನ ಜಂಬಾಪುರ ವಂಕಟರಾಮ್, ಮದ್ದೇರೀ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಷ್ಪಮ್ಮ ಶ್ಯಾಮಣ್ಣ, […]

Advertisement

Wordpress Social Share Plugin powered by Ultimatelysocial