ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಆರ್.ರಮೇಶ್ ಕುಮಾರ್ ಅವರು ಮಂಜೂರು ಮಾಡಿಸಿರುವ ಸುಮಾರು ೧ಕೋಟಿ ೭೫ ಲಕ್ಷ ರೂಗಳ ಮದನಹಳ್ಳಿ ಗ್ರಾಮದಿಂದ ಜಂಬಾಪುರ ಗ್ರಾಮದವರಿಗೆ ಹೋಗುವ ರಸ್ತೆಯ ಗುದ್ದಲಿ ಪೂಜೆಯನ್ನು ವಿಧಾನ ಪರಿಷತ್ ಶಾಸಕ ಎಂ.ಎಲ್.ಅನಿಲ್ ಕುಮಾರ್ ನೆರವೇರಿಸಿದರು ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ. ರಮೇಶ್, ಮದ್ದೇರಿ ಶ್ರೀನಿವಾಸ್, ಪಿ.ಎಲ್.ಡಿ. ಬ್ಯಾಂಕಿನ ಜಂಬಾಪುರ ವಂಕಟರಾಮ್, ಮದ್ದೇರೀ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಷ್ಪಮ್ಮ ಶ್ಯಾಮಣ್ಣ, ಉಪಾಧ್ಯಕ್ಷರು ಮಲ್ಲಂಡಹಳ್ಳಿ ಪ್ರಕಾಶ್, ಶಿವಣ್ಣ , ವಿನಯ್, ಬಿ.ಪಿ.ರಾಜಣ್ಣ, ಇಪ್ಪಿ ನಾರಾಯಣಸ್ವಾಮಿ, ಧನಮಟ್ನಹಳ್ಳಿ ಲೋಕೇಶ್, ಮುಳ್ಳಹಳ್ಳಿ ಸುರೇಶ್ ಮದನಹಳ್ಳಿ ಮಹೇಶ್, ಮುನಿವೆಂಕಟರಾಮಪ್ಪ , ನರಸಿಂಹ ನಾಯಕ, ಹನುಮಂತಪ್ಪ ಹಾಗೂ ಇತರೆ ಮುಖಂಡರು ಮತ್ತು ಗ್ರಾಮಸ್ಥರ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada