ರಸ್ತೆಯ ಗುದ್ದಲಿ ಪೂಜೆ.

 

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಆರ್.ರಮೇಶ್ ಕುಮಾರ್ ಅವರು ಮಂಜೂರು ಮಾಡಿಸಿರುವ ಸುಮಾರು ೧ಕೋಟಿ ೭೫ ಲಕ್ಷ ರೂಗಳ ಮದನಹಳ್ಳಿ ಗ್ರಾಮದಿಂದ ಜಂಬಾಪುರ ಗ್ರಾಮದವರಿಗೆ ಹೋಗುವ ರಸ್ತೆಯ ಗುದ್ದಲಿ ಪೂಜೆಯನ್ನು ವಿಧಾನ ಪರಿಷತ್ ಶಾಸಕ ಎಂ.ಎಲ್.ಅನಿಲ್ ಕುಮಾರ್ ನೆರವೇರಿಸಿದರು ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ. ರಮೇಶ್, ಮದ್ದೇರಿ ಶ್ರೀನಿವಾಸ್, ಪಿ.ಎಲ್.ಡಿ. ಬ್ಯಾಂಕಿನ ಜಂಬಾಪುರ ವಂಕಟರಾಮ್, ಮದ್ದೇರೀ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಷ್ಪಮ್ಮ ಶ್ಯಾಮಣ್ಣ, ಉಪಾಧ್ಯಕ್ಷರು ಮಲ್ಲಂಡಹಳ್ಳಿ ಪ್ರಕಾಶ್, ಶಿವಣ್ಣ , ವಿನಯ್, ಬಿ.ಪಿ.ರಾಜಣ್ಣ, ಇಪ್ಪಿ ನಾರಾಯಣಸ್ವಾಮಿ, ಧನಮಟ್ನಹಳ್ಳಿ ಲೋಕೇಶ್, ಮುಳ್ಳಹಳ್ಳಿ ಸುರೇಶ್ ಮದನಹಳ್ಳಿ ಮಹೇಶ್, ಮುನಿವೆಂಕಟರಾಮಪ್ಪ , ನರಸಿಂಹ ನಾಯಕ, ಹನುಮಂತಪ್ಪ ಹಾಗೂ ಇತರೆ ಮುಖಂಡರು ಮತ್ತು ಗ್ರಾಮಸ್ಥರ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ:

Thu Feb 23 , 2023
ಮೋನು ಮನೇಸರ್‌ (Photo: Twitter)ಜೈಪುರ್: ಇಬ್ಬರು ಮುಸ್ಲಿಂ ಯುವಕರ ಮೃತದೇಹಗಳು ಹರ್ಯಾಣಾದ ಭಿವಾನಿ ಎಂಬಲ್ಲಿ ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಪ್ರಮುಖ ಆರೋಪಿ, ಬಜರಂಗದಳ ಕಾರ್ಯಕರ್ತ ಮೋನು ಮನೇಸರ್‌ ಎಂಬಾತನಿಗೆ ರಾಜಸ್ಥಾನ ಪೊಲೀಸರು ಗುರುವಾರ ಕ್ಲೀನ್‌ ಚಿಟ್‌ ನೀಡಿದ್ದಾರೆಂದು ಹಲವು ಟಿವಿ ಮಾಧ್ಯಮ ವರದಿಗಳನ್ನಾಧರಿಸಿ freepressjournal.in ವರದಿ ಮಾಡಿದೆ.ನಾಸಿರ್‌ ಮತ್ತು ಜುನೈದ್‌ ಎಂಬ ಹೆಸರಿನ ಈ ಇಬ್ಬರು ಮುಸ್ಲಿಂ ಯುವಕರ ಶಂಕಿತ ಹತ್ಯೆ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಎಂಟು […]

Advertisement

Wordpress Social Share Plugin powered by Ultimatelysocial