ಅಕ್ರಮ ಸಂಬಂಧ ಒಲ್ಲೆ ಎಂದಿದ್ದಕ್ಕೆ ಮಹಿಳೆಗೆ ಚಾಕು ಇರಿತ.

ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಟದಹಳ್ಳಿಯಲ್ಲಿ‌ ಘಟನೆ

ಹಬೀಬಾ ತಾಜ್ (30) ಗೆ ಚಾಕು ಇರಿತಕ್ಕೊಳಗಾದ ಮಹಿಳೆ

ಶೇಕ್ ಮೆಹಬೂಬ್ ನಿಂದ (32) ಚಾಕು ಇರಿದ ಆರೋಪಿ

ಹಬೀಬಾ ತಾಜ್ ಗೆ ವಿವಾಹವಾಗಿದ್ದು 6 ವರ್ಷದ ಹಿಂದೆ ಪತಿ ತೀರಿ ಹೋಗಿದ್ದ

ಎರಡು ಮಕ್ಕಳ ಜೊತೆಗೆ ವಾಸಮಾಡಿಕೊಂಡಿದ್ದ ಮಹಿಳೆ

ಆಗಿನಿಂದ ಆಟೋ ಚಾಲಕ ಶೇಕ್ ಮೆಹಬೂಬ್ ಸಂಗ ಬೆಳೆಸಿದ್ದ ಹಬೀಬಾ

ಶೇಕ್ ಮೆಹಬೂಬ್ ಗೂ ಮದುವೆಯಾಗಿ ಮಕ್ಕಳಿದ್ದಾರೆ

ಆದರು ಪರಸ್ತ್ರೀ ಸಂಗ ಮಾಡಿದ್ದ ಆಟೋ ಡ್ರೈವರ್

ಹೀಗಿರುವಾಗ ಇತ್ತೀಚೆಗೆ ಶೇಕ್ ಮೆಹಬೂಬ್ ನಿಂದ ದೂರವಾಗಲು ನೋಡ್ತಿದ್ದ ಮಹಿಳೆ

ಬೇರೆ ಮದುವೆ ಆಗೋದಕ್ಕೆ ತಯಾರಾಗಿದ್ದಳು

ಆದರೆ ಇದು ಶೇಕ್ ಮೆಹಬೂಬ್ ಗೆ ಇಷ್ಟವಿರಲಿಲ್ಲ

ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗುತ್ತಿತ್ತು

ನಿನ್ನೆ ರಾತ್ರಿ‌ ೧೨ ಗಂಟೆಗೂ ಇಬ್ಬರ ಮಧ್ಯೆ ಗಲಾಟೆಯಾಗಿದೆ

ಈ ವೇಳೆ ಹಬೀಬಾ ತಾಜ್ ಗೆ ಚಾಕು ಇರಿದ ಶೇಕ್ ಮೆಹಬೂಬ್

ಗಾಯಾಳು ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಆರೋಪಿ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂಬಾರ, ಕಮ್ಮಾರ, ಬಡಗಿ ಸೇರಿ ಕುಶಲಕರ್ಮಿಗಳಿಗೆ ಗುಡ್ ನ್ಯೂಸ್.

Tue Jan 17 , 2023
  ಶಿವಮೊಗ್ಗ : ಕುಶಲಕರ್ಮಿಗಳಾದ ಕುಂಬಾರ/ಟೆರಾಕೋಟ/ಮಣ್ಣಿನ ವಿಗ್ರಹ, ಕಮ್ಮಾರ, ಬಡಗಿ, ಶಿಲ್ಪಿಗಳು, ಬುಟ್ಟಿ ಹೆಣೆಯುವವರು, ಆಭರಣ ತಯಾರಿಸುವ ಅಕ್ಕಸಾಲಿಗರು, ಶ್ರೀಗಂಧದ ಕೆತ್ತನೆ, ಕಲ್ಲಿನ ಕೆತ್ತೆ, ಲೋಹದ ಕರಕುಶಲ ವಸ್ತು, ಬೆತ್ತ ಮತ್ತು ಬಿದಿರಿನ ಕೆಲಸ, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಸೆಲ್ ಕ್ರಾಫ್ಟ್, ಕಂಬಳಿ ನೇಯುವವರು, ಚಾಪೆ ಹೆಣೆಯುವವರು, ಕರಕುಶಲ ವಸ್ತುಗಳನ್ನು ತಯಾರಿಸುವ ಜಿಲ್ಲೆಯ ಕುಶಲಕರ್ಮಿಗಳಿಂದ ಅವರ ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಬ್ಯಾಂಕಿನ ಸಾಲದೊಂದಿಗೆ […]

Advertisement

Wordpress Social Share Plugin powered by Ultimatelysocial