ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಹಾರಿಬಲ್‌ ಆಕ್ಸಿಡೆಂಟ್.

ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಡಿಕ್ಕಿ ಹೊಡೆದ ಬೈಕ್ ಸವಾರ.

ರಂಗ್ ಎಂಟ್ರಿ ಕೊಟ್ಟು ಟಾಟಾ ಸುಮೋಗೆ ಗುದ್ದಿದ ಬೈಕ್ ಸವಾರ

ಟಾಟಾ ಸುಮೋ‌‌ ಡ್ರೈವರ್ ಪ್ರೆಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಎಸ್ಕೇಪ್ ಆಗಲು ಮುಂದಾದ ಬೈಕ್ ಸವಾರ.

ಬೈಕ್ ಸವಾರನನ್ನ ಹಿಡಿಯಲು ಮುಂದಾದ ಟಾಟಾ ಸುಮೋ ಚಾಲಕನನ್ನ ಬೈಕ್ ನಲ್ಲೆ ಎಳೆದೊಯ್ದ ಸವಾರ.

ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದ ವರೆಗೆ ದರ ದರನೆ ಎಳೆದೊಯ್ದ ಬೈಕ್ ಸವಾರ.

ವಯಸ್ಸಾದ ಚಾಲಕನನ್ನ ಬೈಕ್ ನಲ್ಲಿ ಎಳೆದೊಯ್ತುತ್ತಿರುವ ವಿಡಿಯೋ ಮಾಡಿದ ಸಾರ್ವಜನಿಕರು

ಬೆನ್ನಟ್ಟಿ ಬೈಕ್ ಸವಾರನನ್ನ ಹಿಡಿದ ವಾಹನ ಸವಾರರು.

ಬೈಕ್ ಸವಾರನಿಗೆ ಹಿಗ್ಗಾ ಮುಗ್ಗ ತಳಿಸಿರುವ ವಾಹನ ಸವಾರರು.

ವಿಜಯ ನಗರ ಪೊಲೀಸರು ಸ್ಥಳಕ್ಕೆ ಆಗಮನ.

ಬೈಕಿನ ಹಿಂದೆ ನೇತುಬಿದ್ದು ಒಂದುವರೆ ಕಿಮೀ ಎಳೆದೊಯ್ತಲ್ಪಟ್ಟ ಟಾಟಾಸುಮೋ ಚಾಲಕ ಆಸ್ಪತ್ರೆಗೆ ದಾಖಲು.

ವಾಹನ ಸವಾರರಿಂದ ಧರ್ಮದೇಟು ತಿಂದ ಬೈಕ್ ಸವಾರನು ಆಸ್ಪತ್ರೆಗೆ ದಾಖಲು.

ಇಬ್ಬರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ ರಾಜೀವ್ ಹೇಳಿಕೆ.

Tue Jan 17 , 2023
ಕಲಬುರಗಿಯಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ ರಾಜೀವ್ ಹೇಳಿಕೆ ಲಂಬಾಣಿ ತಾಂಡಾಗಳನ್ನ ಕಂದಾಯ ಗ್ರಾಮವನ್ನಾಗಿ ಮಾಡಲು ಸಾಧ್ಯವಾಗಿದ್ದು ಡಬಲ್ ಎಂಜಿನ್ ಸರ್ಕಾರದಿಂದ ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ರಾಜ್ಯದಲ್ಲಿ ವೇಗವಾಗಿ ಲಂಬಾಣಿ ತಾಂಡಾಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ ತಾಂಡಾ ಜನರಿಗೆ ಹಕ್ಕುಪತ್ರ ನೀಡಲು ಜ 19 ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ ಆಗಮನ ಮಳಖೇಡ ಬಳಿ ಆಯೋಜಿಸಲಾಗಿರೋ ಹಕ್ಕುಪತ್ರ ವಿತರಣ ಕಾರ್ಯಕ್ರಮ […]

Advertisement

Wordpress Social Share Plugin powered by Ultimatelysocial