ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾಲಿ ಶಾಸಕ ಶರಣು ಸಲಗರ್ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ..
ಬಸವಕಲ್ಯಾಣ ಮತಕ್ಷೆತ್ರದಲ್ಲಿ ಬರುವ ಹುಲಸೂರ ತಾಲೂಕಿಗೆ ಶಾಸಕರು ಮಲತಾಯಿ ಧೊರಣೆ ತೊರುತ್ತಿದ್ಧಾರೆ ಎಂದು ಗಂಭಿರ ಆರೊಪ ಮಾಡಿದ್ಧಾರೆ
ಹುಲಸೂರ ತಾಲೂಕು ಕೇಂದ್ರದ ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟರು
ತಾಲೂಕು ಎಂದು ಘೊಷಣೆಯಾಗಿ ನಾಲ್ಕು ವರ್ಷಗಳು ಕಳೆದರು ತಾಲೂಕಿನಲ್ಲಿ ಯಾವುದೆ ಮೂಲ ಸೌಕರ್ಯಗಳು ಇಲ್ಲ
ಇಲ್ಲಿನ ಶಾಸಕರು ಮತ್ತು ಅಧಿಕಾರಿಗಳಿಗೆ ತಾಲೂಕು ಕೇಂದ್ರದಲ್ಲಿ ಬಸ್ ನಿಲ್ದಾಣ.ಶೌಚಾಲಯ ಒದಗಿಸಿಕೊಡುವ ಯೊಗ್ಯತೆ ಇಲ್ಲ
ಶಾಸಕ ಶರಣು ಸಲಗರ್ ಅವರು ಹುಲಸೂರ ತಾಲೂಕಿಗೆ ಬೆಕಾದ ಮೂಲ ಸೌಕರ್ಯಗಳ ಬಗ್ಗೆ ಯಾಗಲಿ ಅಥವಾ ಹಲವು ಇಲಾಖೆಗಳು ತಾಲೂಕಿಗೆ ತರುವ ಬಗ್ಗೆ ಯಾಗಲಿ ಒಂದು ಬಾರಿಯು ಚರ್ಚೆ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಹುಲಸೂರ ಪಟ್ಟಣದ ಡಿಗ್ರಿ ಕಾಲೆಜಿಗೆ ಭೆಟಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada