ಮಾಲೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ.

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಬಣ ರಾಜಕೀಯ ಇಲ್ಲ.

ಜನರ ಆಯ್ಕೆಯೇ ನನ್ನ ವಿಧಾನಸೌಧಕ್ಕೆ ಆಯ್ಕೆ ಮಾಡುವುದು.

ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಅಂದುಕೊಂಡಿದ್ದ ನನ್ನ ಬಿಜೆಪಿ ಪಕ್ಷದವರೇ ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ.

ಬಿಜೆಪಿ ಪಕ್ಷದಿಂದ ನನಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತ.

ಹೊಸಕೋಟೆ ಕ್ಷೇತ್ರದಲ್ಲಿ ಪೊಲೀಸ್ ಠಾಣೆಗಳನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದಿದೆ.

ರಾಜಕೀಯದಲ್ಲಿ ಇದೆಲ್ಲಾ ಅತಿರೇಖಕ್ಕೆ ಹೋಗಬಾರದು ಅಧಿಕಾರಿಗಳು ಅಧಿಕಾರಿಗಳ ರೀತಿ ಇರಬೇಕು.

ಮಾಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೇಳಿಕೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಹೇಳಿಕೆ.

ತಮ್ಮ ಹುಟ್ಟುಹಬ್ಬದ ಅಂಗವಾಗಿ ವಿಧಾನಸೌಧ ಕೇಕ್ ಕತ್ತರಿಸುವ ಮೂಲಕ ವಿಭಿನ್ನ ಆಚರಣೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ ಎಸ್ ಎಸ್ ಬಗ್ಗೆ ಸಿದ್ದರಾಮಯ್ಯ ಕಪಿಗಳ ಹಾಗೆ ಮಾತನಾಡಿದ್ದಾರೆ.

Fri Jan 6 , 2023
ಆರ್ ಎಸ್ ಎಸ್ ದೇಶಭಕ್ತ ಸಂಘನೆ. ಕಪಿಗಳ ಚೇಷ್ಟೇ ಮಾಡಿದ್ದಾರೆ, ಆರ್ ಎಸ್ ಎಸ್ ನರೇಂದ್ರ ಮೋದಿ ವಾಜಪೇಯಿ ರಂತಹ ದೇಶಭಕ್ತರನ್ನು ನೀಡಿದೆ. ಸಿದ್ದರಾಮಯ್ಯ ಕಪಿ ಚೇಷ್ಟೆ ನಿಲ್ಲಿಸ ಬೇಕು. ಆರ್ ಎಸ್ ಎಸ್ ವಿಶ್ವದ ಅತಿದೊಡ್ಡ ಸಂಘನೆ. ಇದು ಸಿದ್ದರಾಮಯ್ಯರವರಿಗೆ ಆರ್ಥ ಆಗಬೇಕು. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಅಂಡಮಾನ್ ಗೆ ಹಡಗು ಅಥವಾ ಏರ್ ಟಿಕೇಟ್ ಮಾಡಿಕೊಡುತ್ತೇನೆ. ಬೇಕಿದ್ದರೆ ಅಂಡಮಾನ್ ಗೆ ಹೋಗಿಬರಲಿ. ಕಪಿ ಚೇಷ್ಟೆ ನಡೆಸುತ್ತಿರುವ […]

Advertisement

Wordpress Social Share Plugin powered by Ultimatelysocial