ಆರ್ ಎಸ್ ಎಸ್ ಬಗ್ಗೆ ಸಿದ್ದರಾಮಯ್ಯ ಕಪಿಗಳ ಹಾಗೆ ಮಾತನಾಡಿದ್ದಾರೆ.

ಆರ್ ಎಸ್ ಎಸ್ ದೇಶಭಕ್ತ ಸಂಘನೆ.

ಕಪಿಗಳ ಚೇಷ್ಟೇ ಮಾಡಿದ್ದಾರೆ,

ಆರ್ ಎಸ್ ಎಸ್ ನರೇಂದ್ರ ಮೋದಿ ವಾಜಪೇಯಿ ರಂತಹ ದೇಶಭಕ್ತರನ್ನು ನೀಡಿದೆ.

ಸಿದ್ದರಾಮಯ್ಯ ಕಪಿ ಚೇಷ್ಟೆ ನಿಲ್ಲಿಸ ಬೇಕು.

ಆರ್ ಎಸ್ ಎಸ್ ವಿಶ್ವದ ಅತಿದೊಡ್ಡ ಸಂಘನೆ.

ಇದು ಸಿದ್ದರಾಮಯ್ಯರವರಿಗೆ ಆರ್ಥ ಆಗಬೇಕು.

ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ

ಅಂಡಮಾನ್ ಗೆ ಹಡಗು ಅಥವಾ ಏರ್ ಟಿಕೇಟ್ ಮಾಡಿಕೊಡುತ್ತೇನೆ.

ಬೇಕಿದ್ದರೆ ಅಂಡಮಾನ್ ಗೆ ಹೋಗಿಬರಲಿ.

ಕಪಿ ಚೇಷ್ಟೆ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ತಿಂದ ಅನ್ನ ಅರಗುವುದಿಲ್ಲ.

ದೇಶದ ಜನರು ಈವರಿಗೆ ಉತ್ತರ ನೀಡುತ್ತಾರೆ.

ಪ್ರಧಾನಿ ಮೋದಿ ಆರ್ ಎಸ್ ಎಸ್ ಪ್ರಾಡಕ್ಟ್.

ಸೂರ್ಯನಿಗೆ ಉಗಿಯುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ.

ಅವರು ಉಗಿದಿರುವುದು ಅವರಿಗೆ ಬೀಳುತ್ತಿದ್ದೆ.

ಮುಸಲ್ಮಾನರ ಮತಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಪಿಲ್ ದೇವ್ ಕಳೆದ ಶತಮಾನದ ಭಾರತೀಯ ಕ್ರಿಕೆಟ್ ಆಟಗಾರ

Fri Jan 6 , 2023
ಕಪಿಲ್ ಕ್ರಿಕೆಟ್ ಆಡುವವರೆಗೆ ಟೆಸ್ಟ್ ಕ್ರಿಕೆಟ್ಟಿನಲ್ಲಿ ಅವರೇ ಅತ್ಯದಿಕ ವಿಕೆಟ್ ಗಳಿಸಿದ್ದವರು. ಮುಂದೆ ಆ ದಾಖಲೆಯನ್ನು ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ಮೆಕ್ದಾಗ್ರಾಥ್, ವಾಲ್ಷ್ ಮುಂತಾದವರು ದಾಟಿದರು. ಅವರು ಟೆಸ್ಟ್ ಆಟದಲ್ಲಿ ನಾನೂರು ವಿಕೆಟ್ಟುಗಳು ಮತ್ತು ಐದು ಸಾವಿರ ರನ್ನುಗಳನ್ನೂ ಪೂರೈಸಿದ ವಿಶ್ವದ ಏಕೈಕ ಆಟಗಾರ ಕೂಡಾ. ಭಾರತಕ್ಕೆ ಯುವ ಸಂಚಲನವನ್ನು ತಂದು ಎಳೆ ಹುಡುಗರ ತಂಡದ ಮೂಲಕ ಸ್ಫೂರ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ […]

Advertisement

Wordpress Social Share Plugin powered by Ultimatelysocial