ಆರ್ ಎಸ್ ಎಸ್ ದೇಶಭಕ್ತ ಸಂಘನೆ.
ಕಪಿಗಳ ಚೇಷ್ಟೇ ಮಾಡಿದ್ದಾರೆ,
ಆರ್ ಎಸ್ ಎಸ್ ನರೇಂದ್ರ ಮೋದಿ ವಾಜಪೇಯಿ ರಂತಹ ದೇಶಭಕ್ತರನ್ನು ನೀಡಿದೆ.
ಸಿದ್ದರಾಮಯ್ಯ ಕಪಿ ಚೇಷ್ಟೆ ನಿಲ್ಲಿಸ ಬೇಕು.
ಆರ್ ಎಸ್ ಎಸ್ ವಿಶ್ವದ ಅತಿದೊಡ್ಡ ಸಂಘನೆ.
ಇದು ಸಿದ್ದರಾಮಯ್ಯರವರಿಗೆ ಆರ್ಥ ಆಗಬೇಕು.
ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ
ಅಂಡಮಾನ್ ಗೆ ಹಡಗು ಅಥವಾ ಏರ್ ಟಿಕೇಟ್ ಮಾಡಿಕೊಡುತ್ತೇನೆ.
ಬೇಕಿದ್ದರೆ ಅಂಡಮಾನ್ ಗೆ ಹೋಗಿಬರಲಿ.
ಕಪಿ ಚೇಷ್ಟೆ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ತಿಂದ ಅನ್ನ ಅರಗುವುದಿಲ್ಲ.
ದೇಶದ ಜನರು ಈವರಿಗೆ ಉತ್ತರ ನೀಡುತ್ತಾರೆ.
ಪ್ರಧಾನಿ ಮೋದಿ ಆರ್ ಎಸ್ ಎಸ್ ಪ್ರಾಡಕ್ಟ್.
ಸೂರ್ಯನಿಗೆ ಉಗಿಯುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ.
ಅವರು ಉಗಿದಿರುವುದು ಅವರಿಗೆ ಬೀಳುತ್ತಿದ್ದೆ.
ಮುಸಲ್ಮಾನರ ಮತಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada