ಹೆಚ್ಚಿನ ಪ್ರಮಾಣದ‌ ನೀರು ಬಿಡುಗಡೆಯಿಂದ ಮೈದುಂಬಿಕೊಂಡ ಗಗನ ಚುಕ್ಕಿ ಜಲಪಾತ..

ಮಂಡ್ಯ:ದ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಗಗನಚುಕ್ಕಿಜಲ ವೈಭವ..

ಹೆಚ್ಚಿನ ಪ್ರಮಾಣದ‌ ನೀರು ಬಿಡುಗಡೆಯಿಂದ ಮೈದುಂಬಿಕೊಂಡ ಗಗನ ಚುಕ್ಕಿ ಜಲಪಾತ….

ಹಾಲ್ನೊರೆಯಂತೆ ಧುಮ್ಮುಕ್ಕಿ ಹರಿಯುವ ಜಲಪಾತದ ಸೊಬಗು ದ್ರೋಣ್ ಕ್ಯಾಮರದಲ್ಲಿ ಸೆರೆ…

ಎತ್ತರದ ಪ್ರದೇಶದಿಂದ ಭೋರ್ಗತೆಯುತ್ತಾ‌ ಧುಮ್ಮುಕ್ಕಿ ಹರಿದು ಮುಂದೆ ಸಾಗಿರೋ ಕಾವೇರಿಯ ನದಿ ದೃಶ್ಯ ಸೊಬಗು….

ಜೀ ನ್ಯೂಸ್ ಲಭ್ಯವಾದ ದ್ರೋಣ್ ಕ್ಯಾಮರದ ಗಗನ ಚುಕ್ಕಿ ಜಲ ವೈಭವ ದೃಶ್ಯ…..

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿಯಲ್ಲಿ ಸಿದ್ದರಾಮಯ್ಯ ಟೆಂಪಲ ರನ್...!

Fri Jul 15 , 2022
ರಾಜ್ಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ನವರು ಯಾದಗಿರಿ ಜಿಲ್ಲೆಯಲ್ಲಿ ಟೆಂಪಲ ರನ್ ನಡೆಸಿದ್ದಾರೆ ಅದು ಹಾಲು ಮತ ಸಮಾಜದ ಮಾಲಹಳ್ಳಿ ಯ ಮಾಳಿಂಗರಾಯ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಸಿದ್ದರಾಮೋತ್ಸವಕ್ಕೂ ಮುನ್ನ ಆ ಶಕ್ತಿ ಪೀಠಕ್ಕೆ ಸಿದ್ದರಾಮಯ್ಯ ಬೇಟಿ ನೀಡಿದ್ದು ಯಾಕೆ ಏನೀದೆ ಅಂತಾ ಮಹಿಮೆ ಅಲ್ಲಿ..ನೀವೆ ನೋಡಿ. ಹಾಲುಮತ ಗುರುಗಳ ಮುಂದಿನ‌ಮುಖ್ಯಮಂತ್ರಿ ಎಂಬ ಅಭಿಮತ. ವಿಧಾನಸೌದ ಮೂರನೇ ಮಹಡಿಯಲ್ಲಿ ಮತ್ತೋಮ್ಮೆ ಕಂಬಳಿ ಬೀಸುತ್ತದೆ ಕಂಬಳಿ ಬೀಸಿ ಮಳೆ […]

Advertisement

Wordpress Social Share Plugin powered by Ultimatelysocial