ಇಂದು ಭಾರತ್ ಜೋಡೋ ಪಾದಯಾತ್ರೆ ಸಮಾರೋಪ ಹಿನ್ನಲೆ.

ಇಂದು ಭಾರತ್ ಜೋಡೋ ಪಾದಯಾತ್ರೆ ಸಮಾರೋಪ ಹಿನ್ನಲೆ.
‘ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ದ್ವಜಾರೋಹಣ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಜರುಗುತ್ತಿರುವ ಐತಿಹಾಸಿಕ ಭಾರತ್ ಜೋಡೊ ಯಾತ್ರೆ.
ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಸಿಎಂ ದ್ಯಾವಪ್ಪ.
ಸಿಎಂ ದ್ಯಾವಪ್ಪ, ಕಾಂಗ್ರೆಸ್ ಜಿಲ್ಲಾ ವಕ್ತಾರ.
ರಾಜ್ಯದಿಂದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸಿರುವ ದ್ಯಾವಪ್ಪ.
145 ದಿನಗಳ ಕಾಲ 3470 ಕಿ.ಮಿ. ಹೆಜ್ಜೆ ಹಾಕಿರುವ ಸಿಎಂ ದ್ಯಾವಪ್ಪ.
ಶ್ರೀನಗರದಲ್ಲಿ ನಡೆಯುತ್ತಿರುವ ಸಮಾರೋಪ ಸಮಾರಂಭ.
ದ್ಯಾವಪ್ಪ ಅವರ ಧರ್ಮಪತ್ನಿ ರುಕ್ಮಿಣಿ ದ್ಯಾವಪ್ಪ ರವರಿಂದ ಧ್ವಜಾರೋಹಣ.
ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಧ್ವಜಾರೋಹಣ.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮ.
ದ್ಯಾವಪ್ಪ ಅವರ ಧರ್ಮಪತ್ನಿ ರುಕ್ಮಿಣಿ ದ್ಯಾವಪ್ಪ ಅವರನ್ನ ಅಭಿನಂದಿಸಿದ ಕಾಂಗ್ರೆಸ್ ಕಾರ್ಯಕರ್ತರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್, ನಹೀಮ್, ಡಾ.ಕೃಷ್ಣ, ಸೇರಿ ಹಲವರು ಭಾಗಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಯಕ್ಕಾಗಿ ಮೋದಿಗೆ ಸಿದ್ದು ಪ್ರಶ್ನೆಗಳ ಸುರಿಮಳೆ.

Mon Jan 30 , 2023
ಪಿಎಸ್‌ಐ ಹಗರಣ, ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರಗಳ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ನ್ಯಾಯ ಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಪೋಸ್ಟರ್‌ಗಳನ್ನು ಪ್ರಕಟಿಸಿದ್ದಾರೆ.ಕಲಬುರರ್ಗಿ, ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪಿಎಸ್‌ಐ ಹಗರಣದಿಂದ ಸಹಾಯಕರ ನೇಮಕಾತಿ ಹಗರಣ ಸೇರಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜೀನಿಯರ್ ನೇಮಕಾತಿ ಹಗರಣದಲ್ಲಿ ವಂಚಿತರಾದ ಅರ್ಹರಿಗೆ ನ್ಯಾಯಕೊಡಿಸಿ ಎಂದು ಪ್ರಶ್ನಿಸಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ […]

Advertisement

Wordpress Social Share Plugin powered by Ultimatelysocial