ಇಂದು ಭಾರತ್ ಜೋಡೋ ಪಾದಯಾತ್ರೆ ಸಮಾರೋಪ ಹಿನ್ನಲೆ.
‘ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ದ್ವಜಾರೋಹಣ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಜರುಗುತ್ತಿರುವ ಐತಿಹಾಸಿಕ ಭಾರತ್ ಜೋಡೊ ಯಾತ್ರೆ.
ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಸಿಎಂ ದ್ಯಾವಪ್ಪ.
ಸಿಎಂ ದ್ಯಾವಪ್ಪ, ಕಾಂಗ್ರೆಸ್ ಜಿಲ್ಲಾ ವಕ್ತಾರ.
ರಾಜ್ಯದಿಂದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸಿರುವ ದ್ಯಾವಪ್ಪ.
145 ದಿನಗಳ ಕಾಲ 3470 ಕಿ.ಮಿ. ಹೆಜ್ಜೆ ಹಾಕಿರುವ ಸಿಎಂ ದ್ಯಾವಪ್ಪ.
ಶ್ರೀನಗರದಲ್ಲಿ ನಡೆಯುತ್ತಿರುವ ಸಮಾರೋಪ ಸಮಾರಂಭ.
ದ್ಯಾವಪ್ಪ ಅವರ ಧರ್ಮಪತ್ನಿ ರುಕ್ಮಿಣಿ ದ್ಯಾವಪ್ಪ ರವರಿಂದ ಧ್ವಜಾರೋಹಣ.
ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಧ್ವಜಾರೋಹಣ.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮ.
ದ್ಯಾವಪ್ಪ ಅವರ ಧರ್ಮಪತ್ನಿ ರುಕ್ಮಿಣಿ ದ್ಯಾವಪ್ಪ ಅವರನ್ನ ಅಭಿನಂದಿಸಿದ ಕಾಂಗ್ರೆಸ್ ಕಾರ್ಯಕರ್ತರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್, ನಹೀಮ್, ಡಾ.ಕೃಷ್ಣ, ಸೇರಿ ಹಲವರು ಭಾಗಿ.
https://play.google.com/store/apps/details?id=com.speed.newskannada