ಸಿದ್ದು ಸವದಿ ಹಟಾವೋ ತೇರದಾಳ್ ಬಚಾವೋ, ತೇರದಾಳ ಮತಕ್ಷೇತ್ರದಲ್ಲಿ ಬೃಹತ ಪ್ರತಿಭಟನೆ, ಸಿದ್ದು ಸವದಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದಕ್ಕೆ ಸ್ಥಳೀಯರ ಆಕ್ರೋಶ, ಕೇವಲ ಸುಳ್ಳು ಹೇಳುತ್ತಾ ನೇಕಾರ ಸಮುದಾಯಕ್ಕೆ ಮೋಸ ಮಾಡಿದ್ದಾರೆ.
ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿರುವ, ಸಿದ್ದು ಸವದಿಯವರಿಗೆ ನೀಡಿದ ಬಿಜೆಪಿ ಟಿಕೆಟ್ ಹಿಂಪಡೆಯಬೇಕು ಎಂದು ವರಿಷ್ಟರಿಗೆ ಆಗ್ರಹಿಸಿದರು. ಸಿದ್ದು ಸವದಿ ಹಟಾವೋ
ಬಿಜೆಪಿ ಬಚಾವೋ ಎಂದು ಘೋಷಣೆ ಕೂಗಿದ ಕಾರ್ಯಕರ್ತರು. ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಸ್ಥಳೀಯರಿಗೆ ನೀಡಬೇಕು ಎಂದು ಒತ್ತಾಯಿಸಿದರು ಸ್ಥಳೀಯರಿಗೆ
ನೀಡಲು ನಿರಾಕರಿಸಿದ್ದಾರೆ. ಯಾರಿಗೆ ಕೊಡಲಿ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂದ ಬಿಜೆಪಿ ಮುಖಂಡರು.
ಇದೇ ಸಂದರ್ಭದಲ್ಲಿ. .
ಹಟಗಾರ ಸಮುದಾಯದ ಚಿಕ್ಕ ರೇವಣಸಿದ್ದೇಶ್ವರ ಮಹಾಸ್ವಾಮಿಗಳು.
ಕುರುಹಿನ ಶೇಟಿ ಸಮುದಾಯದ ಶಿವಶಂಕರ್ ಮಹಾಸ್ವಾಮಿಗಳು.
ರಾಮಣ್ಣ ಹುಲಕುಂದ.
ರಾಜೇಂದ್ರ ಅಂಬಲಿ.
ಕಿರಣಕುಮಾರ ದೇಸಾಯಿ.
ದಾವಲ್ ದೇಸಾಯಿ.
ಬ್ರಿಜ್ ಮೋಹನ ಡಾಗಾ.
ಕುಮಾರ್ ಕದಂ.
ಸೋಮು ಗೊಂಬಿ.
ಇನ್ನು ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada