ಅಕ್ರಮವಾಗಿ ಪಾಸ್ ಆಗಿದ್ದ ಮಹಿಳಾ ಅಭ್ಯರ್ಥಿ ಶಾಂತಾಬಾಯಿ!!

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ

ಪಿಎಸ್ಐ ಎಕ್ಸಾಮ್ ನಲ್ಲಿ ಪಾಸ್ ಆದ ಬಳಿಕ ತಿರುಪತಿಗೆ ಹೋಗಿದ್ದ ಗಂಡ ಹೆಂಡತಿ

ಶಾಂತಾಬಾಯಿ ಮತ್ತು ಬಸವರಾಜ್ ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡಿದ್ದರು

ಶಾಂತಾಬಾಯಿ ಎಕ್ಸಾಮ್ ನಲ್ಲಿ‌ ಪಾಸ್ ಆಗಿದ್ದಕ್ಕೆ ಇಡ ಕುಟುಂಬ ಗುಂಡು ಹೊಡಿಸಿಕೊಂಡು ಬಂದಿತ್ತು

ತಿರುಪತಿಯಲ್ಲಿ ಗುಂಡು ಹೊಡಿಸಿಕೊಂಡು ತಿಮ್ಮಪ್ಪನ‌ ಲಡ್ಡು ತೆಗೆದುಕೊಂಡು ಬಂದಿದ್ದರು

ತಿರುಪತಿಯಿಂದ ಬಂದ‌ ಬಳಿಕ ಕಿಂಗ್‌ ಪಿನ್ ಮಂಜುನಾಥ್ ಮೇಳಕುಂದಿಗೆ ಲಡ್ಡು ಕೋಡೊಕೆ ಹೋಗಿದ್ದ ಶಾಂತಾ ಬಾಯಿ ಗಂಡ ಬಸವರಾಜ್

ಲಡ್ಡು ಕೊಡೋದು ಬಿಟ್ಟು ಬಾಕಿ ಉಳಿದ ದುಡ್ಡು ಕೋಡು ಎಂದಿದ್ದ ಮಂಜುನಾಥ್

ಆದಷ್ಟು ಬೇಗ ಉಳಿದ ದುಡ್ಡು ಅಡಜೆಸ್ಟ್ ಮೆಂಟ್ ಮಾಡೋದಾಗಿ ಹೇಳಿದ್ದ ಶಾಂತಾಬಾಯಿ ಗಂಡ ಬಸವರಾಜ್

ಆದ್ರೆ ದುಡ್ಡು ಅಡ್ಜೆಸ್ಟ್ ಮೆಂಟ್ ಮಾಡೋವಷ್ಟರಲ್ಲಿ ಪ್ರಕರಣ ಬಯಲಾಗ್ತಿದ್ದ ಹಾಗೆ ಎಸ್ಕೇಪ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಡಹಗಲೇ ಲಕ್ಷಾಂತರ ಹಣದೊಂದಿಗೆ ದುಷ್ಕರ್ಮಿಗಳ ಪರಾರಿ.!

Wed May 4 , 2022
5 ಲಕ್ಷ ಕಳೆದುಕೊಂಡ ವ್ಯಕ್ತಿಗಳಿಬ್ಬರು ಕಂಗಾಲು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿ ಘಟನೆ. ಅತಿಯಾಸೆಗೆ ಬಿದ್ದು ಹಣ ಕಳೆದುಕೊಂಡು, ಕಂಗಾಲಾದ ಯುವಕರು.ಕುಣಿಗಲ್ ಮೂಲದ ಪುನೀತ್, ಕಿರಣ್ ಹಣ ಕಳೆದುಕೊಂಡವರು. ಯೂನಿಕಾರ್ನ್ ಬೈಕಿನಲ್ಲಿ ಹಣ ತುಂಬಿದ್ದ ಬ್ಯಾಗ್ ತಂದಿದ್ದ ಪುನೀತ್, ಕಿರಣ್. ಕೋಲಾರ ಮೂಲದ ಇಬ್ಬರಿಂದ ವಂಚನೆ ಆರೋಪ.5 ಲಕ್ಷ ಹಣವಿದ್ದ ಬ್ಯಾಗ್ ಪಡೆದ ದುಷ್ಕರ್ಮಿಗಳು. ಮೇಲೆ ಅಸಲಿ ನೋಟ್ ಇಟ್ಟು, ಒಳಗೆ ನೋಟ್ ಬುಕ್ ತುಂಬಿದ್ದ […]

Advertisement

Wordpress Social Share Plugin powered by Ultimatelysocial