ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ
ಪಿಎಸ್ಐ ಎಕ್ಸಾಮ್ ನಲ್ಲಿ ಪಾಸ್ ಆದ ಬಳಿಕ ತಿರುಪತಿಗೆ ಹೋಗಿದ್ದ ಗಂಡ ಹೆಂಡತಿ
ಶಾಂತಾಬಾಯಿ ಮತ್ತು ಬಸವರಾಜ್ ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡಿದ್ದರು
ಶಾಂತಾಬಾಯಿ ಎಕ್ಸಾಮ್ ನಲ್ಲಿ ಪಾಸ್ ಆಗಿದ್ದಕ್ಕೆ ಇಡ ಕುಟುಂಬ ಗುಂಡು ಹೊಡಿಸಿಕೊಂಡು ಬಂದಿತ್ತು
ತಿರುಪತಿಯಲ್ಲಿ ಗುಂಡು ಹೊಡಿಸಿಕೊಂಡು ತಿಮ್ಮಪ್ಪನ ಲಡ್ಡು ತೆಗೆದುಕೊಂಡು ಬಂದಿದ್ದರು
ತಿರುಪತಿಯಿಂದ ಬಂದ ಬಳಿಕ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿಗೆ ಲಡ್ಡು ಕೋಡೊಕೆ ಹೋಗಿದ್ದ ಶಾಂತಾ ಬಾಯಿ ಗಂಡ ಬಸವರಾಜ್
ಲಡ್ಡು ಕೊಡೋದು ಬಿಟ್ಟು ಬಾಕಿ ಉಳಿದ ದುಡ್ಡು ಕೋಡು ಎಂದಿದ್ದ ಮಂಜುನಾಥ್
ಆದಷ್ಟು ಬೇಗ ಉಳಿದ ದುಡ್ಡು ಅಡಜೆಸ್ಟ್ ಮೆಂಟ್ ಮಾಡೋದಾಗಿ ಹೇಳಿದ್ದ ಶಾಂತಾಬಾಯಿ ಗಂಡ ಬಸವರಾಜ್
ಆದ್ರೆ ದುಡ್ಡು ಅಡ್ಜೆಸ್ಟ್ ಮೆಂಟ್ ಮಾಡೋವಷ್ಟರಲ್ಲಿ ಪ್ರಕರಣ ಬಯಲಾಗ್ತಿದ್ದ ಹಾಗೆ ಎಸ್ಕೇಪ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada