ಸಿಎಂ ನೇತೃತ್ವದಲ್ಲಿ ಇಂದು ಹೈವೋಲ್ಟೇಜ್‌ ಮೀಟಿಂಗ್‌ – ಮತ್ತೆ ಶಾಲೆಗಳು ಬಂದ್‌ ಆಗುತ್ತಾ?

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‌ ನಿಯಂತ್ರಣ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಇಂದು ಸಂಜೆ 6.30 ಕ್ಕೆ ಸಭೆ ನಡೆಯಲಿದ್ದು, ಎಕ್ಸ್‌ಫರ್ಟ್‌ಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.ರಾಜ್ಯವನ್ನ್ನ ಕೊರೋನಾದಿಂದ ಬಚಾವ್‌ ಮಾಡಲುಒಂದಿಷ್ಟು ಕಠಿಣ ರೂಲ್ಸ್‌ಗಳ ಬಗ್ಗೆ ಚರ್ಚೆ ನಡೆಯುತ್ತೆ. ಈಗಾಗ್ಲೇ ತಜ್ಞರ ಸಮಿತಿ ಸೆಮಿ ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಿದ್ದು, ಇವತ್ತಿನ ಸಭೆಯಲ್ಲಿ ಏನು ನಿರ್ಧಾರ ಮಾಡುತ್ತಾರೆ ಅನ್ನೋದು ಬಹಳ ಕುತೂಹಲ ಮೂಡಿಸಿದೆ. ಪ್ರಮುಖವಾಗಿ ಇನ್ನೂ ಮಕ್ಕಳಿಗೆ ಕೊರೋನಾ ವ್ಯಾಕ್ಸಿನ್‌ ಆಗಿಲ್ಲ. ನಿನ್ನೆಯಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕಾಕರಣ ಆರಂಭವಾಗಿದ್ದು 15 ವರ್ಷದೊಳಗಿನ ಮಕ್ಕಳ ಕಥೆ ಏನು ಅನ್ನುವ ಪ್ರಶ್ನೆ ಪೋಷಕರನ್ನ ಕಾಡುತ್ತಿದೆ. ಹಾಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಶಾಲೆಗಳನ್ನ ಬಂದ್‌ ಮಾಡುವ ವಿಚಾರ ಕೂಡಾ ಪ್ರಸ್ತಾಪವಾಗಿದೆ. ಇದು ಕೂಡ ಇವತ್ತನಿ ಸಭೆಯಲ್ಲಿ ನಿರ್ಧಾರವಾಗುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಪಂ ವ್ಯಾಪ್ತಿಯ ಶೆಟ್ಟಿಕೆರೆಯಲ್ಲೀಗ ವಿದೇಶಿ ಪಕ್ಷಿಗಳ ಕಲರವ ಕೇಳಿಬರುತ್ತಿದೆ |

Tue Jan 4 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial