ಇಂದು ವಿಚಾರಣೆಗೆ ಹಾಜರಾಗಲಿರುವ ಮೆಟ್ರೋ ಅಧಿಕಾರಿಗಳು, NCC ಕಂಪನಿಯ ಅಧಿಕಾರಿಗಳು
ನಿನ್ನೆ ನೋಟಿಸ್ ನೀಡಿದ್ದ ಗೋವಿಂದಪುರ ಪೊಲೀಸರು
ಎಫ್ ಐ ಆರ್ ನಲ್ಲಿ 9 ಜನರ ಹೆಸರನ್ನ ಉಲ್ಲೇಖಿಸಿ ದಾಖಲಾದ FIR
ಹಂತ ಹಂತವಾಗಿ ವಿಚಾರಣೆ ನಡೆಸಲು ಪೊಲೀಸರ ಸಿದ್ದತೆ.
ಪೂರ್ವ ವಿಭಾಗ ಡಿಸಿಪಿ ಭಿಮಾಶಂಕರ್ ಗುಳ್ಳೇದ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ
ಆರೋಪಿಗಳ ಹೇಳಿಕೆ ಬಳಿಕ ಬಂಧನ ಸಾಧ್ಯತೆ?
ನಿನ್ನೆ ಡಿಸಿಪಿ ಭೀಮಾಶಂಕರ್ ಗುಳ್ಳೇದ್, ಚೀಫ್ ಇಂಜಿನಿಯರ್ BMRCL, ಬಿಬಿಎಂಪಿ ರಸ್ತೆ ಮತ್ತು ಮೇಲ್ಸೇತುವೆ ವಿಭಾಗ ದ ಪರಿಶೀಲನೆ
ಕೆ ಆರ್ ಪುರದಿಂದ ಹೆಬ್ಬಾಳದ ಕೆಂಪಾಪುರವರೆಗೂ ಎಲ್ಲಾ ಪಿಲ್ಲರ್ ಗಳ ಪರಿಶೀಲನೆ ನಡೆಸಿದ ಪೊಲೀಸರು ,ಮೆಟ್ರೋ ಅಧಿಕಾರಿಗಳು ,ಬಿಬಿಎಂಪಿ
ಮುಂದೆ ಯಾವುದೇ ಅನಾಹುತ ನಡೆಯದಂತೆ ಪತ್ರಿ ಪಿಲ್ಲರ್ ಸ್ಥಳಕ್ಕೆ ತೆರಳಿ ಪರಿಶೀಲನೆ.
https://play.google.com/store/apps/details?id=com.speed.newskannada