ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವು ಪ್ರಕರಣ.

ಇಂದು ವಿಚಾರಣೆಗೆ ಹಾಜರಾಗಲಿರುವ ಮೆಟ್ರೋ ಅಧಿಕಾರಿಗಳು, NCC ಕಂಪನಿಯ ಅಧಿಕಾರಿಗಳು

ನಿನ್ನೆ ನೋಟಿಸ್ ನೀಡಿದ್ದ ಗೋವಿಂದಪುರ ಪೊಲೀಸರು

ಎಫ್ ಐ ಆರ್ ನಲ್ಲಿ 9 ಜನರ ಹೆಸರನ್ನ ಉಲ್ಲೇಖಿಸಿ ದಾಖಲಾದ FIR

ಹಂತ ಹಂತವಾಗಿ ವಿಚಾರಣೆ ನಡೆಸಲು ಪೊಲೀಸರ ಸಿದ್ದತೆ.

ಪೂರ್ವ ವಿಭಾಗ ಡಿಸಿಪಿ ಭಿಮಾಶಂಕರ್ ಗುಳ್ಳೇದ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ

ಆರೋಪಿಗಳ ಹೇಳಿಕೆ ಬಳಿಕ ಬಂಧನ ಸಾಧ್ಯತೆ?

ನಿನ್ನೆ ಡಿಸಿಪಿ ಭೀಮಾಶಂಕರ್ ಗುಳ್ಳೇದ್, ಚೀಫ್ ಇಂಜಿನಿಯರ್ BMRCL, ಬಿಬಿಎಂಪಿ ರಸ್ತೆ ಮತ್ತು ಮೇಲ್ಸೇತುವೆ ವಿಭಾಗ ದ ಪರಿಶೀಲನೆ

ಕೆ ಆರ್ ಪುರದಿಂದ ಹೆಬ್ಬಾಳದ ಕೆಂಪಾಪುರವರೆಗೂ ಎಲ್ಲಾ ಪಿಲ್ಲರ್ ಗಳ ಪರಿಶೀಲನೆ ‌ನಡೆಸಿದ ಪೊಲೀಸರು ,ಮೆಟ್ರೋ ಅಧಿಕಾರಿಗಳು ,ಬಿಬಿಎಂಪಿ

ಮುಂದೆ ಯಾವುದೇ ಅನಾಹುತ ನಡೆಯದಂತೆ ಪತ್ರಿ ಪಿಲ್ಲರ್ ಸ್ಥಳಕ್ಕೆ ತೆರಳಿ ಪರಿಶೀಲನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಘೀರ ಚಿತ್ರದ ಶೂಟಿಂಗ್ ವೇಳೆ ಅನಾಹುತ.

Thu Jan 12 , 2023
ಬೆಂಗಳೂರು; ಬಘೀರ ಚಿತ್ರದ ಶೂಟಿಂಗ್ ವೇಳೆ ರೋರಿಂಗ್ ಸ್ಟಾರ್ ಶ್ರೀಮುರುಳಿಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ರಾಕ್‌ಲೈನ್ ಸ್ಟುಡಿಯೋದಲ್ಲಿ ಹೊಂಬಾಳೆ ಸಂಸ್ಥೆ ನಿರ್ಮಾಣದ ಬಘೀರ ಚಿತ್ರದ ಶೂಟಿಂಗ್ ನಡೀತಿತ್ತು. ಈ ವೇಳೆ ಶ್ರೀಮುರುಳಿ ಮೊಣಕಾಲಿಗೆ ಗಾಯವಾಗಿದೆ. ಸೂರಿ ನಿರ್ದೇಶನ ಮಾಡುತ್ತಿರುವ ಬಘೀರ ಚಿತ್ರದ ಕೊನೆಯ ಚಿತ್ರೀಕರಣ ನಡೀತಿತ್ತು. ಇನ್ನೆರಡೇ ಎರಡು ದಿನದಲ್ಲಿ ಶೂಟಿಂಗ್ ಸಂಪೂರ್ಣ ಮುಗಿಯುವುದಿತ್ತು. ಕೊನೇ ಚಿತ್ರೀಕರಣದ ವೇಳೆ ಶ್ರೀಮುರಳಿಗೆ ಪೆಟ್ಟು ಬಿದ್ದಿದೆ. […]

Advertisement

Wordpress Social Share Plugin powered by Ultimatelysocial