ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆಗೆ ನಕಾರ.

ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆಗೆ ನಕಾರ

ಮೈಸೂರಲ್ಲಿ‌ ಮಾಧ್ಯಮಗಳಿಂದ‌ದೂರ ಉಳಿದ ಸಚಿವ

ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ಮೌನ

ಸ್ಯಾಂಟ್ರೋ‌ರವಿ ವಿಚಾರಕ್ಕೆ ಬೆಚ್ಚಿ ಬಿದ್ರಾ ಸಚಿವ ಸೋಮಶೇಖರ್

ನೆನ್ನೆ ವೀರಾವೇಶದ ಹಾಗೂ ಆಕ್ಷೇಪಾರ್ಹ ಪದ ಬಳಕೆ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಡಿಯೋ ರಿಲೀಸ್ ಬೆನ್ನಲ್ಲೇ ಮೌನ

ನೆನ್ನೆ ರೋಷಾವೇಷದ ಮಾತು, ಈವತ್ತು ಮೌನ

ಸ್ಯಾಂಟ್ರೋ ರವಿ ಕೇಸ್ ನಲ್ಲಿ ಸೈಲೆಂಟಾದ್ರ ಸೋಮಶೇಖರ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಉದ್ಯೋಗಿಗಳಿಗೆ 'ಕೇಂದ್ರ ಸರ್ಕಾರ'ದಿಂದ ಬಿಗ್ ಶಾಕ್

Sat Jan 7 , 2023
  ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA)ಗೆ ಸಂಬಂಧಿಸಿದ ನಿಯಮಗಳನ್ನ ಹಣಕಾಸು ಸಚಿವಾಲಯ ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ HRAಗೆ ಅರ್ಹರಾಗಿರುವುದಿಲ್ಲ.ಮೊದಲ ನಿಯಮವೆಂದ್ರೆ, ಉದ್ಯೋಗಿಯು ಇನ್ನೊಬ್ಬ ಸರ್ಕಾರಿ ನೌಕರನಿಗೆ ನಿಗದಿಪಡಿಸಿದ ಸರ್ಕಾರಿ ವಸತಿ ಸೌಕರ್ಯವನ್ನ ಹಂಚಿಕೊಂಡರೆ, ಅವನು ಅದಕ್ಕೆ ಅರ್ಹನಾಗಿರುವುದಿಲ್ಲ ಇದರ ಹೊರತಾಗಿ, ಉದ್ಯೋಗಿಯ ಪೋಷಕರು, ಮಗ ಅಥವಾ ಮಗಳು ಅವರಲ್ಲಿ ಯಾರಿಗಾದರೂ ಮನೆ ಮಂಜೂರು ಮಾಡಿದ್ದರೆ ಮತ್ತು ಅವರು ಅದರಲ್ಲಿ […]

Advertisement

Wordpress Social Share Plugin powered by Ultimatelysocial