ವಿಶ್ವಗುರು‌ ಬಸವಣ್ಣನವರ ಜಯಂತಿ ಹಿನ್ನೆಲೆ….!

ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮದಲ್ಲಿ ಭಾರತೀಯ ಮೂಲದ ಅಮೇರಿಕಾ ನಿವಾಸಿ ಹಾಗೂ ಉತ್ತರ ಪ್ರದೇಶದ ವ್ಯಕ್ತಿಗೆ ಲಿಂಗಧೀಕ್ಷೆ…

ಲಿಂಗೈಕ್ಯ ಮಾತೆ ಮಹಾದೇವಿಯವರ ಬಸವಧರ್ಮ ಪೀಠದಲ್ಲಿ ಲಿಂಗಧೀಕ್ಷೆ ಕಾರ್ಯಕ್ರಮ….

ಬಸವಧರ್ಮ ಪೀಠದ ಶ್ರೀ ಮಹದೇಶ್ವರ ಸ್ವಾಮೀಜಿಯಿಂದ ಲಿಂಗಧೀಕ್ಷೆ…

ಬಸವ ಮಂಟಪದಲ್ಲಿ ಲಿಂಗಧೀಕ್ಷೆ ನೀಡಿದ‌ ಮಹದೇಶ್ವರ ಸ್ವಾಮೀಜಿ.ಲಿಂಗಧೀಕ್ಷೆ ಬಳಿಕ ತೊಟ್ಟಿಲು ಕಾರ್ಯಕ್ರಮ.

ತೊಟ್ಟಿಲಿನಲ್ಲಿ‌ ಬಸವಣ್ಣನವರ ಮೂರ್ತಿ ಇಟ್ಟು ಪೂಜೆ….ತೊಟ್ಟಿಲು ತೂಗಿದ ಬಸವ ಭಕ್ತರು….

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಡಿನೆಲ್ಲಡೆ ಬಸವ ಜಯಂತಿ ಸಂಭ್ರಮ.!

Tue May 3 , 2022
ಕೊಪ್ಪಳ‌ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಭಾವೈಕ್ಯತೆಯ ಬಸವ ಜಯಂತಿ. ಬಸವ ಜಯಂತಿಯಲ್ಲಿ‌ ಮುಸ್ಲಿಂ ಮುಖಂಡರು ಭಾಗಿ. ಬಸವಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಸವ ಜಯಂತಿ ಆಚರಣೆ. ಹಿಂದೂ ಮುಸ್ಲಿಂ ಒಟ್ಟಿಗೆ ಸೇರಿ ಬಸವ ಜಯಂತಿ ಆಚರಣೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial