ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮದಲ್ಲಿ ಭಾರತೀಯ ಮೂಲದ ಅಮೇರಿಕಾ ನಿವಾಸಿ ಹಾಗೂ ಉತ್ತರ ಪ್ರದೇಶದ ವ್ಯಕ್ತಿಗೆ ಲಿಂಗಧೀಕ್ಷೆ…
ಲಿಂಗೈಕ್ಯ ಮಾತೆ ಮಹಾದೇವಿಯವರ ಬಸವಧರ್ಮ ಪೀಠದಲ್ಲಿ ಲಿಂಗಧೀಕ್ಷೆ ಕಾರ್ಯಕ್ರಮ….
ಬಸವಧರ್ಮ ಪೀಠದ ಶ್ರೀ ಮಹದೇಶ್ವರ ಸ್ವಾಮೀಜಿಯಿಂದ ಲಿಂಗಧೀಕ್ಷೆ…
ಬಸವ ಮಂಟಪದಲ್ಲಿ ಲಿಂಗಧೀಕ್ಷೆ ನೀಡಿದ ಮಹದೇಶ್ವರ ಸ್ವಾಮೀಜಿ.ಲಿಂಗಧೀಕ್ಷೆ ಬಳಿಕ ತೊಟ್ಟಿಲು ಕಾರ್ಯಕ್ರಮ.
ತೊಟ್ಟಿಲಿನಲ್ಲಿ ಬಸವಣ್ಣನವರ ಮೂರ್ತಿ ಇಟ್ಟು ಪೂಜೆ….ತೊಟ್ಟಿಲು ತೂಗಿದ ಬಸವ ಭಕ್ತರು….
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada