ನಾಡಿನೆಲ್ಲಡೆ ಬಸವ ಜಯಂತಿ ಸಂಭ್ರಮ.!

ಕೊಪ್ಪಳ‌ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಭಾವೈಕ್ಯತೆಯ ಬಸವ ಜಯಂತಿ.

ಬಸವ ಜಯಂತಿಯಲ್ಲಿ‌ ಮುಸ್ಲಿಂ ಮುಖಂಡರು ಭಾಗಿ.

ಬಸವಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಸವ ಜಯಂತಿ ಆಚರಣೆ.

ಹಿಂದೂ ಮುಸ್ಲಿಂ ಒಟ್ಟಿಗೆ ಸೇರಿ ಬಸವ ಜಯಂತಿ ಆಚರಣೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗದಗನಲ್ಲಿ ಮಾಜಿ ಸಚಿವ, ಶಾಸಕ ಎಚ್ ಕೆ‌ ಪಾಟೀಲ್ ಹೇಳಿಕೆ!

Tue May 3 , 2022
ಈ ಸರಕಾರ ತೊಲಗಬೇಕು, ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ ಎಂದು ಕಿಡಿ. ಸರಕಾರವನ್ನ ಕಿತ್ತೆಸೆಯಬೇಕು… ಮೋದಿ ಶಾ ಏನ್ ಮಾಡ್ತಿದ್ದಾರೆ…? ಆಪಾದನೆ ಬಂದ ಕೂಡಲೆ ಅಶ್ವಥ್ ನಾರಾಯಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು ಅಲ್ಲಿಂದ ಬಂದು ಇಲ್ಲಿ‌ ಕೋರೋದು…! ಯಾರನ್ನ ಮಂತ್ರಿ ಮಾಡೋದು ಯಾರನ್ನ ಕೈಬಿಡೋದರ ಬಗ್ಗೆ ಮಾತಾಡ್ತಿರಿ 40% ಕಮೀಷನ್ ಬಗ್ಗೆ ಏನ್ ಮಾಡಿದಿರಿ…? ಮೋದಿಗೆ ಪತ್ರ ಬರದರು ಸಂತೋಷ ಪಾಟೀಲ್ ಕೇಸ್ ನಲ್ಲಿಯೂ ಏನೂ ಮಾಡಲಿಲ್ಲ 40% ಕಮೀಷನ್ […]

Advertisement

Wordpress Social Share Plugin powered by Ultimatelysocial