ಈ ಸರಕಾರ ತೊಲಗಬೇಕು, ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ ಎಂದು ಕಿಡಿ.
ಸರಕಾರವನ್ನ ಕಿತ್ತೆಸೆಯಬೇಕು… ಮೋದಿ ಶಾ ಏನ್ ಮಾಡ್ತಿದ್ದಾರೆ…?
ಆಪಾದನೆ ಬಂದ ಕೂಡಲೆ ಅಶ್ವಥ್ ನಾರಾಯಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು
ಅಲ್ಲಿಂದ ಬಂದು ಇಲ್ಲಿ ಕೋರೋದು…! ಯಾರನ್ನ ಮಂತ್ರಿ ಮಾಡೋದು ಯಾರನ್ನ ಕೈಬಿಡೋದರ ಬಗ್ಗೆ ಮಾತಾಡ್ತಿರಿ
40% ಕಮೀಷನ್ ಬಗ್ಗೆ ಏನ್ ಮಾಡಿದಿರಿ…? ಮೋದಿಗೆ ಪತ್ರ ಬರದರು
ಸಂತೋಷ ಪಾಟೀಲ್ ಕೇಸ್ ನಲ್ಲಿಯೂ ಏನೂ ಮಾಡಲಿಲ್ಲ
40% ಕಮೀಷನ್ ಕಡಿಮೆ ಮಾಡಲು ನಿವೃತ್ತ ನ್ಯಾಯಾಧೀಶ ನೇಮಕ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಿದ್ರಿ ಇದುವರೆಗೂ ಏನೂ ಮಾಡಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ
ಪಿಎಸ್.ಐ ಹಗರಣದಲ್ಲಿ ಜವಾಬ್ದಾರಿ ಇದ್ದವರೆಲ್ಲರೂ ಮೌನ ವಹಿಸಿದ್ದಿರಿ
ಮಂತ್ರಿಗಳು ಮಾಡಿದ ಅಪರಾಧ ಪ್ರಮಾದಕ್ಕೆ ತಕ್ಷಣ ರಾಜೀನಾಮೆ ಕೊಡಬೇಕು
ರಾಜೀನಾಮೆ ಕೊಡಿಸೋಕೆ, ಸರಕಾರ ಡಿಸ್ಮಿಷ್ ಮಾಡಿಸೋಕೆ ಅಮಿತ್ ಶಾ ಬಂದ್ರೆ ಅದಕ್ಕೊಂದು ಅರ್ಥ ಇರುತ್ತೆ
ಇಲ್ಲಾಂದ್ರೆ ಯಾಕೆ ರಾಜ್ಯಕ್ಕೆ ಬರ್ತಿರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada