ಗದಗನಲ್ಲಿ ಮಾಜಿ ಸಚಿವ, ಶಾಸಕ ಎಚ್ ಕೆ‌ ಪಾಟೀಲ್ ಹೇಳಿಕೆ!

ಈ ಸರಕಾರ ತೊಲಗಬೇಕು, ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ ಎಂದು ಕಿಡಿ.

ಸರಕಾರವನ್ನ ಕಿತ್ತೆಸೆಯಬೇಕು… ಮೋದಿ ಶಾ ಏನ್ ಮಾಡ್ತಿದ್ದಾರೆ…?

ಆಪಾದನೆ ಬಂದ ಕೂಡಲೆ ಅಶ್ವಥ್ ನಾರಾಯಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು

ಅಲ್ಲಿಂದ ಬಂದು ಇಲ್ಲಿ‌ ಕೋರೋದು…! ಯಾರನ್ನ ಮಂತ್ರಿ ಮಾಡೋದು ಯಾರನ್ನ ಕೈಬಿಡೋದರ ಬಗ್ಗೆ ಮಾತಾಡ್ತಿರಿ

40% ಕಮೀಷನ್ ಬಗ್ಗೆ ಏನ್ ಮಾಡಿದಿರಿ…? ಮೋದಿಗೆ ಪತ್ರ ಬರದರು

ಸಂತೋಷ ಪಾಟೀಲ್ ಕೇಸ್ ನಲ್ಲಿಯೂ ಏನೂ ಮಾಡಲಿಲ್ಲ

40% ಕಮೀಷನ್ ಕಡಿಮೆ ಮಾಡಲು ನಿವೃತ್ತ ನ್ಯಾಯಾಧೀಶ ನೇಮಕ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಿದ್ರಿ ಇದುವರೆಗೂ ಏನೂ ಮಾಡಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ

ಪಿಎಸ್.ಐ ಹಗರಣದಲ್ಲಿ ಜವಾಬ್ದಾರಿ ಇದ್ದವರೆಲ್ಲರೂ ಮೌನ ವಹಿಸಿದ್ದಿರಿ

ಮಂತ್ರಿಗಳು ಮಾಡಿದ ಅಪರಾಧ ಪ್ರಮಾದಕ್ಕೆ ತಕ್ಷಣ ರಾಜೀನಾಮೆ ಕೊಡಬೇಕು

ರಾಜೀನಾಮೆ ಕೊಡಿಸೋಕೆ, ಸರಕಾರ ಡಿಸ್ಮಿಷ್ ಮಾಡಿಸೋಕೆ ಅಮಿತ್ ಶಾ ಬಂದ್ರೆ ಅದಕ್ಕೊಂದು ಅರ್ಥ ಇರುತ್ತೆ

ಇಲ್ಲಾಂದ್ರೆ ಯಾಕೆ ರಾಜ್ಯಕ್ಕೆ ಬರ್ತಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆ ಖಚಿತ!

Tue May 3 , 2022
ಗೃಹ ಸಚಿವ ಅಮಿತ್ ಷಾ ಜೊತೆ ಉಪಹಾರದಲ್ಲಿ ಬವಸರಾಜ್ ಹೊರಟ್ಟಿ ಭಾಗಿ ಪರಿಷತ್ ಟಿಕೆಟ್ ಆಕಾಂಕ್ಷಿ ಮೋಹನ್ ಲಿಂಬಿಕಾಯಿ ಅವರ ವಿರೋಧದ ನಡುವೆಯೂ ಹೊರಟ್ಟಿಗೆ ಬಿಜೆಪಿ ಟಿಕೆಟ್ ಖಚಿತಗೊಳಿಸಿದ ಭೇಟಿ ಸಿಎಂ ಬಸವರಾಜ್ ಬೊಮ್ಮಾಯಿ,ಪ್ರಹ್ಲಾದ್ ಜೋಶಿ,ಜಗದೀಶ್ ಶೆಟ್ಟರ್ ಪ್ರಯತ್ನದ ಫಲವಾಗಿ ಹೊರಟ್ಟಿ‌ ಬಿಜೆಪಿಗೆ ಸೇರ್ಪಡೆ ಖಚಿತ ಖಾಸಗಿ ಹೊಟೇಲಿನಲ್ಲಿ ವಾಸ್ತವ್ಯ ಹೂಡಿರುವ ಗೃಹ ಸಚಿವ ಅಮಿತ್ ಷಾ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow […]

Advertisement

Wordpress Social Share Plugin powered by Ultimatelysocial