ಹೊಸ ವರ್ಷ ದಿನದ ಪ್ರಯುಕ್ತವಾಗಿ ಪ್ರಸಿದ್ದವಾದ ನಂದಿಗಿರಿಧಾಮಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರು ಪ್ರವಾಸಿಗರು ಬಂದು ಮೇಜು ಮಸ್ತಿಯಿಂದ ಹರುಷದಿಂದ ಹೊಸ ವರ್ಷವನ್ನು ಬರೆಮಾಡಿಕೊಳ್ಳುತ್ತಿದ್ದಾರು ಅಲ್ಲಿಗೆ ಯುವಪ್ರೇಮಿಗಳುಕೂಡ ಬರುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಜನವರಿ 1 ರಿಂದ ಹೊಸವರ್ಷದ ದಿನಾಚರಣೆ ಸಂಬಂಧವಾಗಿರುವ ಹಲವಾರು ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಜನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಕೋವಿಡ್ -19 ರೂಪಾಂತರಿ ಓಮಿಕ್ರಾನ್ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿಂದೆ ಆದ್ದರಿಂದ ಪರಿಸರ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿರಿಂದಾಗಿ ಜನವರಿ 1 ರಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಡಿ ಸಿ ಅವರು ಆದೇಶ ಮಾಡಿದ್ದಾರೆ…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada