ಬಾಗಲಕೋಟೆಯಲ್ಲಿ ಕೈ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಪ್ರತಿಕ್ರಿಯೆ

ಕೋಲಾರದಿಂದ ಸ್ಪರ್ಧೆ ಘೋಷಿಸಿದ ಸಿದ್ದರಾಮಯ್ಯ ವಿಚಾರಬಾಗಲಕೋಟೆಯಲ್ಲಿ ಕೈ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಪ್ರತಿಕ್ರಿಯೆಸಿದ್ದರಾಮಯ್ಯ ರಾಜ್ಯಮಟ್ಟದ ನಾಯಕರುಸಿದ್ದರಾಮಯ್ಯ ತಮ್ಮ ಇಚ್ಛೆಯನ್ನು ವ್ಯಕ್ತ ಮಾಡಿದ್ದಾರೆಹೈಕಮಾಂಡ್ ಅದನ್ನ ಪರಿಗಣಿಸಬೇಕುನನ್ನ ವಿಶ್ವಾಸದ ಪ್ರಕಾರ ಸಿದ್ದರಾಮಯ್ಯ ಆಯ್ಕೆಯನ್ನು ಹೈಕಮಾಂಡ್ ಒಪ್ಪುತ್ತದೆಕಾರಣ ಸಿದ್ದರಾಮಯ್ಯ ಅಳೆದು ತೂಗಿ ನಿರ್ಧಾರ ಮಾಡಿದ್ದಾರೆಹೈಕಮಾಂಡ್ ಸಿದ್ದು ಮನವಿ ಒಪ್ಪುತ್ತಾರೆಂದು ನಾನು ಭಾವಿಸುತ್ತೇನೆಇಲ್ಲಿಯವರೆಗೆ ಸಿದ್ದರಾಮಯ್ಯ ಅವ್ರನ್ನ ಬಾದಾಮಿಗೆ ಆಹ್ವಾನ ಮಾಡಿದ್ದೇವುಮತದಾರರ ಒಲವು ಸಿದ್ದರಾಮಯ್ಯ ಮೇಲಿತ್ತುಅದೇನೆ ಇರಲಿ ಸಿದ್ದರಾಮಯ್ಯ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆಹೈಕಮಾಂಡ್ ಪರಿಗಣಿಸುವ ಹಂತದಲ್ಲಿದೆ ಪರಿಗಣಿಸ್ತಾರೆ ಅನ್ನೋ ವಿಶ್ವಾಸ ನನ್ನದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಬಾರಿ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Tue Jan 10 , 2023
  ಕುಂಬಳೆ: ಕೇಂದ್ರ ಸರಕಾರವು ಸಣ್ಣ ಕೃಷಿಕರಿಗೆ ಕಿಸಾನ್‌ ಸಮ್ಮಾನ್‌ಯೋಜನೆಯನ್ನು ಜಾರಿಗೆ ತಂದಿದ್ದು, ವರ್ಷದಲ್ಲಿ ಮೂರು ಬಾರಿ 2 ಸಾವಿ ರ ದಂತೆ ಒಟ್ಟು 6 ಸಾವಿರ ರೂ. ಖಾತೆಗೆ ಜಮೆಯಾಗುವುದು. ಆದರೆ ಈ ಬಾರಿ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ ಕೃಷಿಕರು ತಮ್ಮ ಸ್ಥಳದ ಕೃಷಿ ವಿವರಗಳು, ಕರ ಪಾವತಿಸಿದ ರಶೀದಿ, ಬ್ಯಾಂಕ್‌ ಖಾತೆಯ ವಿವರ ಮತ್ತು ತಮ್ಮ ಆಧಾರ್‌ ಕಾರ್ಡಿನ […]

Advertisement

Wordpress Social Share Plugin powered by Ultimatelysocial