ಕೋಲಾರದಿಂದ ಸ್ಪರ್ಧೆ ಘೋಷಿಸಿದ ಸಿದ್ದರಾಮಯ್ಯ ವಿಚಾರಬಾಗಲಕೋಟೆಯಲ್ಲಿ ಕೈ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಪ್ರತಿಕ್ರಿಯೆಸಿದ್ದರಾಮಯ್ಯ ರಾಜ್ಯಮಟ್ಟದ ನಾಯಕರುಸಿದ್ದರಾಮಯ್ಯ ತಮ್ಮ ಇಚ್ಛೆಯನ್ನು ವ್ಯಕ್ತ ಮಾಡಿದ್ದಾರೆಹೈಕಮಾಂಡ್ ಅದನ್ನ ಪರಿಗಣಿಸಬೇಕುನನ್ನ ವಿಶ್ವಾಸದ ಪ್ರಕಾರ ಸಿದ್ದರಾಮಯ್ಯ ಆಯ್ಕೆಯನ್ನು ಹೈಕಮಾಂಡ್ ಒಪ್ಪುತ್ತದೆಕಾರಣ ಸಿದ್ದರಾಮಯ್ಯ ಅಳೆದು ತೂಗಿ ನಿರ್ಧಾರ ಮಾಡಿದ್ದಾರೆಹೈಕಮಾಂಡ್ ಸಿದ್ದು ಮನವಿ ಒಪ್ಪುತ್ತಾರೆಂದು ನಾನು ಭಾವಿಸುತ್ತೇನೆಇಲ್ಲಿಯವರೆಗೆ ಸಿದ್ದರಾಮಯ್ಯ ಅವ್ರನ್ನ ಬಾದಾಮಿಗೆ ಆಹ್ವಾನ ಮಾಡಿದ್ದೇವುಮತದಾರರ ಒಲವು ಸಿದ್ದರಾಮಯ್ಯ ಮೇಲಿತ್ತುಅದೇನೆ ಇರಲಿ ಸಿದ್ದರಾಮಯ್ಯ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆಹೈಕಮಾಂಡ್ ಪರಿಗಣಿಸುವ ಹಂತದಲ್ಲಿದೆ ಪರಿಗಣಿಸ್ತಾರೆ ಅನ್ನೋ ವಿಶ್ವಾಸ ನನ್ನದು.
https://play.google.com/store/apps/details?id=com.speed.newskannada