ಮಂಡ್ಯದ ಗೆಲುವಿಗೆ ಬಿಜೆಪಿ ಪ್ಲ್ಯಾನ್ – ಕೇಂದ್ರ ನಾಯಕರು ಮಂಡ್ಯಕ್ಕೆ ಎಂಟ್ರಿ

ಮಂಡ್ಯದ 4-5 ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡಿದೆ. ಇದೇ ಡಿಸೆಂಬರ್‌ 20 ರ ಒಳಗೆ ಮಂಡ್ಯ ಅಖಾಡಕ್ಕೆ ಬಿಜೆಪಿ ಚತುರರು ಎಂಟ್ರಿ ಕೊಡ್ತದ್ದಾರೆ. ಕೇಂದ್ರ ಸಚಿವ ಕ್ರಿಷನ್‌ ಪಾಲ್‌ ಗುರ್ಜರ್‌ಗೆ ಮಂಡ್ಯ ಉಸ್ತುವಾರಿ ವಹಿಸಿದೆ ಬಿಜೆಪಿ.  ಗುರ್ಜರ್‌ ಕೇಂದ್ರ ಇಂಧನ ಬೃಹತ್‌ ಕೈಗಾರಿಕಾ ಸಚಿವರಾಗಿದ್ದಾರೆ. ಈಗಾಗಲೇ ಎರಡು ಬಾರಿ ಮಂಡ್ಯ ಪ್ರವಾಸ ಮಾಡಿದ್ದಾರೆ.    ಇದೇ ಡಿ.20ರ ಒಳಗೆ ಮತ್ತೆ ಮಂಡ್ಯಕ್ಕೆ ಎಂಟ್ರಿ ಕೊಡಲಿದ್ದು ಮಂಡ್ಯದ 7 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಮಂಡ್ಯ ಬಿಜೆಪಿ ನಾಐಕರ ಜೊತೆ ರಹಸ್ಯ ಮಾತುಕತೆ ಕೂಡ ನಡೆಸಿದ್ದಾರೆ.  ಈ ಮೂಲಕ ಮಂಡ್ಯದಲ್ಲಿ ಕೇಸರಿ ಪತಾಕೆ ಹಾರಿಸಲು ಬಿಜೆಪಿ ಸಜ್ಜಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಯಳಂದೂರು ವಕೀಲರಿಂದ ಮುಖ್ಯಮಂತ್ರಿ ರವರಿಗೆ ಮನವಿ ಪತ್ರ..

Thu Dec 15 , 2022
ಯಳಂದೂರು ತಾಲ್ಲೂಕು ವಕೀಲರ ಸಂಘದಿಂದ ತಹಸೀಲ್ದಾರ್ ಮುಖಂತರ ಮುಖ್ಯಮಂತ್ರಿರವರಿಗೆ ವಕೀಲರ ರಕ್ಷಣೆ ಕಾನೂನು ಜಾರಿಗೆ ತರಬೇಕೆಂದು ವಕೀಲರು ಮನವಿ ಪತ್ರ ಸಲ್ಲಿಸಿದರು…..ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೃಷ್ಣ ರವರು ಮಾತನಾಡಿ ವಕೀಲರ ಮೇಲೆ ಆಗುವ ಹಲ್ಲೆಯನ್ನು ತಪ್ಪಿಸುವ ಉದ್ದೇಶದಿಂದ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ವಕೀಲರ ರಕ್ಷಣೆ ಕಾನೂನು ಜಾರಿಗೆ ತರಬೇಕು ತಿಳಿಸಿದರು…..ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು….. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial